ಗಾಂಧಿ ತತ್ವಗಳನ್ನು ಅವರ ವಾರಸುದಾರರು ಕೊಂದರು: ಸಿ ಟಿ ರವಿ
Team Udayavani, Nov 16, 2019, 11:44 AM IST
ಬೀದರ್: ಮಹಾತ್ಮಾ ಗಾಂಧಿಜೀ ಅವರ ದೇಹವನ್ನು ಗೋಡ್ಸೆ ಕೊಂದಿದ್ದರೇ, ಗಾಂಧಿ ತತ್ವಗಳನ್ನು ಅವರ ಹೆಸರನ್ನು ಹೇಳಿಕೊಂಡು ರಾಜಕೀಯ ಮಾಡುವ ಅವರ ವಾರಸುದಾರರು ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಕಿಡಿಕಾರಿದರು.
ಬೀದರ್ ನಲ್ಲಿ ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗಾಂಧಿಜೀ ಅವರ ತತ್ವ, ಸಿದ್ದಾಂತಗಳ ಪುನರುತ್ಥಾನ ಆಗಬೇಕಿದೆ ಎಂದರು.