ಬಸವಜ್ಯೋತಿ ಪಾದಯಾತ್ರೆಗೆ ಸ್ವಾಗತ
Team Udayavani, Dec 15, 2021, 11:32 AM IST
ಭಾಲ್ಕಿ: ಡಾ| ಚನ್ನಬಸವ ಪಟ್ಟದ್ದೇವರ 132ನೇ ಜಯಂತ್ಯುತ್ಸವ ನಿಮಿತ್ತ ಅವರ ಜನ್ಮಸ್ಥಳ ಕಮಲನಗರದಿಂದ ಕೈಗೊಂಡ ಬಸವಜ್ಯೋತಿ ಸಂದೇಶ ಪಾದಯಾತ್ರೆಯನ್ನು ಪಟ್ಟಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ನೇತೃತ್ವದಲ್ಲಿ ರವಿವಾರ ಕಮಲನಗರದಿಂದ ಕೈಗೊಂಡ ಪಾದಯಾತ್ರೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬರುತ್ತಿದ್ದಂತೆಯೇ ಭವ್ಯವಾಗಿ ಸ್ವಾಗತಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಲೇಜಿಮ್ ಡಾನ್ಸ್ ಮಾಡಿ ಗಮನ ಸೆಳೆದರು. ಯುವ ಮುಖಂಡ ಸಾಗರ ಖಂಡ್ರೆ ಸೇರಿದಂತೆ ಭಕ್ತರು ಪಟ್ಟದ್ದೇವರಿಗೆ ಮಾಲಾರ್ಪಣೆ ಸಲ್ಲಿಸಿ ಬಸವಜ್ಯೋತಿ ಸಂದೇಶ ಪಾದಯಾತ್ರೆಗೆ ಬರಮಾಡಿಕೊಂಡರು.
ಈ ವೇಳೆ ಮಹಾಲಿಂಗ ಸ್ವಾಮೀಜಿ, ಶಶಿಧರ ಕೋಸಂಬೆ, ಶರಣಪ್ಪ ಬಿರಾದಾರ್, ಬಂಡೆಪ್ಪ ಶರಣರು, ಪ್ರಭು ಡಿಗ್ಗೆ, ಗಣಪತಿ ಬಾವುಗೆ, ಸೋಮನಾಥ ಹೊಸಾಳೆ, ಸಂತೋಷ ಬಿಜಿ ಪಾಟೀಲ್, ಶಿವಾನಂದ ಗುಂದಗೆ, ಗಣಪತಿ ಬೋಚರೆ, ಶಿವಪುತ್ರ ದಾಬಶೆಟ್ಟೆ, ಸಂತೋಷ ಹಡಪದ, ಮಲ್ಲಮ್ಮ ಪಾಟೀಲ್, ಮಹಾನಂದಾ ದೇಶಮುಖ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ