ದೆಹಲಿ ದಾಂಧಲೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಇದು ರೈತ ಹೋರಾಟಕ್ಕೆ ಕಪ್ಪು ಚುಕ್ಕೆಯಂತಾಗಿದೆ. ಪುಂಡಾಟಿಕೆ ನಡೆಸಿದವರನ್ನು ಬಂಧಿಸಿ
Team Udayavani, Jan 29, 2021, 6:18 PM IST
ಮುದ್ದೇಬಿಹಾಳ: ದೆಹಲಿಯ ಕೆಂಪುಕೋಟೆ ಬಳಿ ಗಣರಾಜ್ಯೋತ್ಸವದಂದು ರೈತರ ಹೆಸರಲ್ಲಿ ಕೆಲ ದೇಶದ್ರೋಹಿಗಳು ನಡೆಸಿದ ಪುಂಡಾಟಿಕೆ, ಪೊಲೀಸರ ಮೇಲಿನ ಹಲ್ಲೆ, ರಾಷ್ಟ್ರಧ್ವಜಕ್ಕೆ ಅಪಮಾನ ಖಂಡಿಸಿ ಪಟ್ಟಣದಲ್ಲಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಹಿರಿಯ ಧುರೀಣ ಪ್ರಭು ಕಡಿ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಗಿರೀಶಗೌಡ ಪಾಟೀಲ ನಾಲತವಾಡ ಮಾತನಾಡಿ, ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಮಸೂದೆಗಳು ರೈತರ ಹಿತ ಹೊಂದಿವೆ. ಬಿಜೆಪಿ ಸರ್ಕಾರದ ಜನಪ್ರಿಯತೆ ಸಹಿಸದ ವಿರೋಧ ಪಕ್ಷದವರು ರೈತರೊಂದಿಗೆ ಸೇರಿಕೊಂಡು ಹಿಂಸಾಚಾರ ನಡೆಸಿದ್ದಾರೆ. ಇದು ರೈತ ಹೋರಾಟಕ್ಕೆ ಕಪ್ಪು ಚುಕ್ಕೆಯಂತಾಗಿದೆ. ಪುಂಡಾಟಿಕೆ ನಡೆಸಿದವರನ್ನು ಬಂಧಿಸಿ ದೇಶದ ಸಾರ್ವಭೌಮತ್ವ ಕಾಪಾಡಬೇಕು ಎಂದರು.
ರೈತ ಮೋರ್ಚಾ ತಾಲೂಕು ಉಪಾಧ್ಯಕ್ಷ ಮಹಾಂತೇಶ ಕಾಶಿನಕುಂಟಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕಾಶಿಬಾಯಿ ರಾಂಪುರ, ತಾಲೂಕು ಬಿಜೆಪಿ ಕಾರ್ಯದರ್ಶಿ ಕಾಶಿನಾಥ ಅರಳಿಚಂಡಿ, ಬಿ.ಪಿ. ಕುಲಕರ್ಣಿ, ರವೀಂದ್ರ ಬಿರಾದಾರ, ರುದ್ರಪ್ಪ ಬಿಜೂರ ಬಿದರಕುಂದಿ, ಮಹಾಂತೇಶ ಗಂಜ್ಯಾಳ ಕಾಳಗಿ, ಡಾ| ಪರಶುರಾಮ ಪವಾರ, ತಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಹವಾಲ್ದಾರ್, ಸಂಗಮ್ಮ ದೇವರಳ್ಳಿ, ಅಶೋಕ ವನಹಳ್ಳಿ, ಬಸಯ್ಯ ನಂದಿಕೇಶ್ವರಮಠ, ಸರಸ್ವತಿ ಪೀರಾಪುರ, ಬಸಮ್ಮ
ಸಿದರಡ್ಡಿ, ಪುನೀತ್ ಹಿಪ್ಪರಗಿ, ರಾಜು ಬಳ್ಳೊಳ್ಳಿ, ಮಂಜುನಾಥ ರತ್ನಾಕರ, ಶಿವು ದಡ್ಡಿ, ಹಣಮಂತ ನಲವಡೆ, ವೆಂಕನಗೌಡ ಪಾಟೀಲ, ಸಂಗಮೇಶ
ಹುಂಡೇಕಾರ, ಡಾ| ಎಂ.ಎನ್. ಪಾಟೀಲ, ಬಾಪುಗೌಡ ಅಮಾತಿಗೌಡರ, ಸಂಗಮೇಶ ಮೇಟಿ, ಶಿವಾನಂದ ಕೋರಿ, ಚನಬಸಪ್ಪ ತಾಳಿಕೋಟೆ, ನೀಲಮ್ಮ ಚಲವಾದಿ, ಶಿವಮ್ಮ ಬಿರಾದಾರ, ಕಾಶಿಬಾಯಿ ಕೂಳ್ಳಿ, ನಿರ್ಮಲಾ ಪುರಾಣಿಕಮಠ, ನರಸಮ್ಮ ಗುಬಚಿ, ಮಣಿಕಂಠ ಅಮರೋದಗಿ, ರಾಜಶೇಖರ ಹೂಳಿ, ಸಂತೋಷ ಬಾದರಬಂಡಿ, ವಿಜಯ ಬಡಿಗೇರ, ಅಶೋಕ ಚಿನಿವಾರ, ಚಂದ್ರು ಹಂಪನಗೌಡರ, ಮಲ್ಲಿಕಾರ್ಜುನ ಹಂದಿಗನೂರ, ಗುರುನಾಥಗೌಡ ಕಡಕೋಳ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್ 500 ಕೋಟಿ ರೂ. ಖರ್ಚು’
Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ
2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
UPSC Result: ವಿಜಯಪುರದ ವಿಜೇತಾಗೆ ಯುಪಿಎಸ್ಸಿಯಲ್ಲಿ 100ನೇ ರ್ಯಾಂಕ್
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ