ವಸತಿ ಶಾಲೆಗೆ ಕೋವಿಡ್ ಸೋಂಕಿತರನ್ನು ತರಬೇಡಿ
Team Udayavani, Apr 29, 2021, 1:25 PM IST
ವಿಜಯಪುರ: ಪಟ್ಟಣ ಸಮೀಪದದೇವನಾಯಕನಹಳ್ಳಿ ಗ್ರಾಮದ ಹತ್ತಿರಇರುವ ಮೊರಾರ್ಜಿ ದೇಸಾಯಿ ವಸತಿಶಾಲೆಗೆ ಕೋವಿಡ್ ಸೋಂಕಿತರನ್ನುಕ್ವಾರಂಟೈನ್ ಮಾಡುವುದಕ್ಕೆ ಅಧಿಕಾರಿಗಳತಂಡ ಭೇಟಿ ನೀಡಿ ಪರಿಶೀಲಿಸಿತು.
ಸೋಮತ್ತನಹಳ್ಳಿ ಹಾಗೂದೇವನಾಯಕನಹಳ್ಳಿ ಗ್ರಾಮಸ್ಥರುಮುರಾರ್ಜಿ ದೇಸಾಯಿ ಶಾಲೆಗೆ ಹೋಗುವರಸ್ತೆಯನ್ನು ಹಳ್ಳ ತೆಗೆದು ಯಾವುದೇಗಾಡಿಗಳು ಓಡಾಡದಂತೆ ಗುಂಡಿಗಳನ್ನುತೆಗೆದು ಶಾಲೆಯ ಮುಂಭಾಗ ವಿರೋಧವ್ಯಕ್ತ ಪಡಿಸಿದರು.ತಾಪಂ ಸದಸ್ಯ ಮಂಜುನಾಥ್ ಮಾತನಾಡಿ, 2 ಗ್ರಾಮಗಳ ಹತ್ತಿರ ವಸತಿಶಾಲೆ ನಿರ್ಮಾಣವಾಗಿ ಸುಮಾರು 2ವರ್ಷ ಕಳೆದರೂ ರಸ್ತೆ ಇಲ್ಲದಂತಾಗಿದೆ.
ಎಷ್ಟು ಬಾರಿ ಅಧಿಕಾರಿಗಳ ಗಮನಕ್ಕೆತಂದರೂ ಪ್ರಯೋಜನವಾಗಿಲ್ಲ. ಈಗಕೋವಿಡ್ 2ನೇ ಅಲೆ ಹಿನ್ನೆಲೆ ವಸತಿ ಶಾಲೆಗೆಸೋಂಕಿತರನ್ನು ತಂದು ಇಡೀ ಗ್ರಾಮಕ್ಕೆಹಬ್ಬಿಸಲು ಮುಂದಾಗಿದ್ದಾರೆ. ಈ 2ಗ್ರಾಮಗಳಲ್ಲಿ ರೈತಾಪಿ ವರ್ಗದವರಿದ್ದು,ಕ್ವಾರಂಟೈನ್ ಮಾಡಿದರೆತೊಂದರೆಯಾಗಲಿದೆ ಎಂದರು. ಗ್ರಾಪಂಸದಸ್ಯರಾದ ದೇವರಾಜ್, ಕಮಲೇಶ್,ಮಾಜಿ ಸದಸ್ಯ ನಾಗರಾಜ್ ಹಾಗೂದೇವನಾಯಕನಹಳ್ಳಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು