ಸನ್ಮಾರ್ಗದಿಂದ ಮಾನವ‌ ಹೃದಯ ಶ್ರೀಮಂತವಾಗಲಿ


Team Udayavani, Jan 24, 2019, 11:45 AM IST

vij-2.jpg

ವಿಜಯಪುರ: ನಾನಲ್ಲ, ನನ್ನಿಂದಲ್ಲ, ಎಲ್ಲವೂ ಪರಮಾತ್ಮನಿಂದ ಅಗಿರುವುದು. ನಾವೆಲ್ಲರೂ ಭಕ್ತಿ ಭಾವದಿಂದ ಸನ್ಮಾರ್ಗದಲ್ಲಿ ನಡೆಯುವ ಮೂಲಕ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು ಎಂದು ಮನಗೂಳಿಯ ಸೂಫಿ ಸಂತ ಡಾ| ಎಫ್‌.ಎಚ್. ಇನಾಮದಾರ ಅಭಿಪ್ರಾಯಪಟ್ಟರು.

ನಗರದ ಹೊರ ವಲಯದಲ್ಲಿರುವ ಸೇವಾಲಾಲ್‌ ತಾಂಡಾದಲ್ಲಿ ಮಾನವನ ನಡೆ ಸನ್ಮಾರ್ಗದಡೆ ಎಂಬ ಅಧ್ಯಾತ್ಮಿಕ ಚಿಂತನಾ ಗೋಷ್ಠಿಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ನಡೆಯಲು ಮುಖ್ಯ ಬೇಕಾದದ್ದು . ಪ್ರತಿ ಮನೆ ಮಂತ್ರಾಲಯ ಆಗಬೇಕಿದ್ದರೆ ಮೊದಲು ಮನಸ್ಸು ಮೃದುವಾಗಬೇಕು. ಅಗತ್ಯಕ್ಕಿಂತ ಹೆಚ್ಚಿನ ಹಣ ಗಳಿಸುವ ಹಾಗೂ ದುರ್ಮಾರ್ಗದಲ್ಲಿ ಸಂಪತ್ತು ಸಗ್ರಹಿಸಿ ಇಡುವ ಮನಸ್ಥಿತಿ ಬದಲಾಗಬೇಕಿದೆ ಎಂದರು.

ಹಣದ ಹಪಾಹಪಿತನ ಮಾನವನು ವಾಮಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತದೆ. ಹೀಗಾಗಿ ಸತ್ಸಂಗದಲ್ಲಿ ಭಾಗವಹಿಸಿ, ಸತ್ಯವಂತರ ಸಂಘದ ಸಹವಾಸ ಮಾಡಿದಲ್ಲಿ ಸನ್ಮಾರ್ಗ ದೊರೆಯುತ್ತದೆ. ಅಂಥ ಸಂದರ್ಭದಲ್ಲಿ ದೇವನೇ ಸತ್ಯದ ದಾರಿ ತೋರಿ ಸನ್ಮಾರ್ಗದಲ್ಲಿ ಕರೆದೊಯ್ಯುತ್ತಾನೆ ಎಂದು ಭಗವಂತ ನೀನೆ ಆಶ್ರಯ ತೋರಿ ಸನ್ಮಾರ್ಗದಲ್ಲಿ ನಡೆಸು ಎಂದು ಪರಮಾತ್ಮನನ್ನು ಪ್ರಾರ್ಥಿಸಿದಲ್ಲಿ ಸತ್ಯದ ಬದುಕು ನಿಮ್ಮದಾಗಲಿದೆಎಂದರು.

ಕಸಾಪ ವಿಜಯಪುರ ತಾಲೂಕಾಧ್ಯಕ್ಷ ಯು.ಎನ್‌. ಕುಂಟೋಜಿ ಮಾತನಾಡಿ, ಸರ್ವಧರ್ಮಗಳ ಸಂದೇಶ ಮಾನವ ಕಲ್ಯಾಣಕ್ಕಾಗಿವೆ. ನಮ್ಮ ನುಡಿ-ನಡೆ ಒಂದೇ ಆಗಿದ್ದಾಗ ಮಾತ್ರವೇ ನಮ್ಮತನಕ್ಕೆ ಬೆಲೆ ಬರುತ್ತದೆ. ಸಂಸ್ಕಾರ ಸದ್ವಿಚಾರಗಳಿಂದ ಪುಣ್ಯ ಪ್ರಾಪ್ತಿ ದೊರೆಯುತ್ತದೆ. ಸಂತರಿಗೆ ಪರಮಾತ್ಮನ ಹೊರೆತು ಯಾರ ಭಯ ಇರುವುದಿಲ್ಲ. ಅವರಿಗೆ ಇಹ ಪರದ ದುಃಖವು ಇರುವುದಿಲ್ಲ. ನಮ್ಮ ತಪ್ಪುಗಳನ್ನು ಮನ್ನಿಸಿ ಕತ್ತಲೆಯಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವವನು ಗುರು ಆಗಿದ್ದಾನೆ. ಮಕ್ಕಳಿಗೆ ಒಳ್ಳೆ ಸಂಸ್ಕಾರ ನೀತಿ ಮಾತುಗಳು ಸಂತರ ಮೌಲ್ವಿಕ ವಿಚಾರಗಳನ್ನು ಬಿತ್ತರಿಸಿದಾಗ ಸತøಜೆಗಳಾಗಿ ರೂಪುಗೊಳ್ಳುತ್ತಾರೆ ಎಂದರು.

ಇದೇ ಸಂದರ್ಭದಲ್ಲಿ ಪೂಜಪ್ಪ ಪೂಜಾರಿ, ಕೃಷ್ಣಾ ರಾಠೊಡ, ಸೇವು ರಾಠೊಡ, ಎಂ.ಆರ್‌. ರಾಠೊಡ, ವಾಲು ರಾಠೊಡ, ಗಂಗಾರಾಮ ರಾಠೊಡ, ಚಂದು ರಾಠೊಡ, ಇಸಾಕ್‌ ಅಹ್ಮದ್‌ ದಖನಿ, ಪ್ರಿಯಾಂಕಾ ಆನಂದ ರಾಠೊಡ, ಸಲ್ಮಾ ಬಾಬಾಜಾನ ಖಾನ್‌ ಅವರನ್ನು ಸನ್ಮಾನಿಸಲಾಯಿತು. ಸಮಿವುಲ್ಲಾ, ಮೊಹಮ್ಮದ ರವೂಫ್‌ ಇನಾಮದಾರ ವೇದಿಕೆಯಲ್ಲಿದ್ದರು. ಎಂ.ಎ. ಲಿಂಗಸೂರ, ಡಾ| ಜಿ.ಶ್ರೀನಿವಾಸಲು, ಮೊಹಮ್ಮದ್‌ ಶಫೀ ಮಹಾಬರಿ, ಸದಾಕತ ಮುಲ್ಲಾ, ನಜೀರ ಬೀಳಗಿ, ಬಾಬಾಜಾನ ಖಾನ್‌, ಗುಲಾಬ ರಾಠೊಡ, ಸುರೇಶ, ಪಾಂಡು, ಮೇಘು ರಾಠೊಡ, ಆನಂದ ರಾಠೊಡ, ಡಾ| ಆಸೀಫ್‌ ಮೊಕಾಶಿ, ರಜಾಕ್‌ ಸೈಯದ್‌, ಸೋಮಶೇಖರ ಕುರ್ಲೆ, ಮಲ್ಲಯ್ಯಸ್ವಾಮಿ ಹಿರೇಮಠ, ಅರುಣ ವಿಭೂತೆ, ರಾಮ ಮಾತೋಳೆ ಇದ್ದರು.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.