ತೋಟದ ಕೆಲಸಕ್ಕಿದ್ದ ಮಾವ, ಸೊಸೆ ಹತ್ಯೆ: ಪತಿಯ ಮೇಲೆ ಕೊಲೆ ಶಂಕೆ
Team Udayavani, Oct 6, 2019, 1:44 PM IST
ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿ ಖೇಡಗಿ ಗ್ರಾಮದಲ್ಲಿ ಮಾವ, ಸೊಸೆಯ ಜೋಡಿ ಹತ್ಯೆ ಮಾಡಿರುವ ದುರ್ಘಟನೆ ರವಿವಾರ ವರದಿಯಾಗಿದೆ.
ಹತ್ಯೆಯಾದವರನ್ನು ಶಿರಗೂರು ಗ್ರಾಮದ ಮಾವ ಮಾಳಪ್ಪ ದರ್ಮಣ್ಣ ಪೂಜಾರಿ (65) ಹಾಗೂ ಸೊಸೆ ರೇಣುಕಾ ಪುಟ್ಟಣ್ಣ ಪೂಜಾರಿ (35) ಎಂದು ಗುರುತಿಸಲಾಗಿದೆ.
ಇಂಡಿ ತಾಲೂಕಿನ ಖೇಡಗಿ ಕ್ರಾಸ್ ಬಳಿಯ ತೋಟದ ಮನೆಯಲ್ಲಿ ಮಾವ ಹಾಗೂ ಸೊಸೆಯನ್ನು ಮಾರಕಾಸ್ತ್ರಗ ಳಿಂದ ಹತ್ಯೆ ಮಾಡಲಾಗಿದೆ.
ಮಾವ ಸೊಸೆ ಇಬ್ಬರೂ ಖೇಡಗಿಯ ಶ್ರೀಶೈಲ ಸೊನ್ನ ಅವರ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಇದ್ದರು.
ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದರಿ ಹತ್ಯೆಯನ್ನು ಕೊಲೆಯಾದ ರೇಣುಕಾಳ ಪತಿ ಪುಟ್ಟಣ್ಣನೇ ಕೊಲೆ ಮಾಡಿರುವ ಶಂಕೆ ಗ್ರಾಮದಲ್ಲಿ ಹರಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್ 500 ಕೋಟಿ ರೂ. ಖರ್ಚು’