ಸಾಮಾಜಿಕ ಅಂತರಕ್ಕೆ “ಕಲ್ಲು’
Team Udayavani, Jun 7, 2020, 7:01 AM IST
ಚಡಚಣ: ತದ್ದೇವಾಡಿ ಗ್ರಾಮದಲ್ಲಿ ಮಾಸ್ಕ್ ಧರಿಸದೇ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕಾರಹುಣ್ಣಿಮೆಯಂದು ಸಾವಿರಾರು ಜನ ಸೇರಿಕೊಂಡು ಯುವಕರಿಂದ ಸಂಗ್ರಾಣಿ(ಗುಂಡು) ಕಲ್ಲು ಎತ್ತುವ ಸ್ಪರ್ಧೆ ಹಾಗೂ ಬಣ್ಣ ಹಚ್ಚಿದ ಎತ್ತಿನಗಾಡಿ ಸ್ಪರ್ಧೆ ನಡೆಸಿದರು.
ತದ್ದೇವಾಡಿಯ ಜಗನ್ನಾಥ ಬಿರಾದಾರ 145 ಕೆಜಿ ಭಾರದ ಗುಂಡು ಕಲ್ಲು ಎತ್ತುವುದನ್ನು ನೋಡಿದ ಪ್ರೇಕ್ಷಕರು ಸಾಮಜಿಕ ಅಂತರ ಮರೆತು ಪರಸ್ಪರ ಚಪ್ಪಾಳೆ ತಟ್ಟಿ ಸಿಳ್ಳೆ ಹೊಡೆದರು. ದೇವರ ನಿಂಬರಗಿ, ಝಳಕಿಯಲ್ಲಿ ತಲಾ ಒಂದು, ಧುಮಕನಾಳದಲ್ಲಿ ಎರಡು ಹಾಗೂ ಕಪನಿಂಬರಗಿಯಲ್ಲಿ ಮೂರು ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುತ್ತಿದ್ದರು ಜನ ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್ 500 ಕೋಟಿ ರೂ. ಖರ್ಚು’
Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ
2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
UPSC Result: ವಿಜಯಪುರದ ವಿಜೇತಾಗೆ ಯುಪಿಎಸ್ಸಿಯಲ್ಲಿ 100ನೇ ರ್ಯಾಂಕ್