ಜಿಪಂ ಅಧ್ಯಕ್ಷೆ ಸುಜಾತಾಗೆ ಸನ್ಮಾನ
Team Udayavani, Jul 8, 2020, 6:23 PM IST
ವಿಜಯಪುರ: ಜಿಪಂನ ನೂತನ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರನ್ನು ರಾಷ್ಟ್ರೀಯ ಬಸವ ಸೈನ್ಯದ ವತಿಯಿಂದ ಸನ್ಮಾನಿಸಲಾಯಿತು.
ವಿಜಯಪುರ: ಇಲ್ಲಿನ ಜಿಪಂ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಸುಜಾತಾ ಸೋಮನಾಥ ಕಳ್ಳಿಮನಿ ಅವರನ್ನು ರಾಷ್ಟ್ರೀಯ ಬಸವ ಸೈನ್ಯದ ಅಧ್ಯಕ್ಷ ಶಂಕರಗೌಡ ಬಿರಾದಾರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಗಮೇಶ ಓಲೇಕಾರ್, ಸಂಜು ಬಿರಾದಾರ, ಶ್ರೀಕಾಂತ ಕೊಟ್ರಶೆಟ್ಟಿ, ಮನ್ನನ್ ಶಾಬಾದಿ, ಅರವಿಂದ ಗೊಳಸಂಗಿ, ವೀರೇಶ್ ಗಬ್ಬೂರ್ ಇದ್ದರು.