ವಿಜಯಪುರ; ಉಕ್ಕಿ ಹರಿದ ಕೃಷ್ಣಾ ನದಿ ಪ್ರವಾಹ, ರಸ್ತೆಗೆ ಬಂದ ಜಲಚರಗಳು
Team Udayavani, Aug 6, 2019, 1:04 PM IST
ವಿಜಯಪುರ: ಕೃಷ್ಣಾ ನದಿಯ ಪ್ರವಾಹ ಪರಿಸ್ಥಿತಿ ಹೆಚ್ಚುತ್ತಿರುವ ಕಾಣ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಪ್ರದೇಶದ
ಆಲಮಟ್ಟಿ ಸುತ್ತಲೂ ಜಲಚರಗಳು, ವಿಷಜಂತುಗಳು ರಸ್ತೆ ಹಾಗೂ ಜನವಸತಿ ಪ್ರದೇಶಕ್ಕೆ ನುಗ್ಗತೊಡಗಿವೆ.
ಆಲಮಟ್ಟಿ ಬಳಿಯ ಅರಳದಿನ್ನಿ ಗ್ರಾಮದಿಂದ ನದಿಗೆ ಹೋಗುವ ರಸ್ತೆ ಹಾಗೂ ಆಲಮಟ್ಟಿ ಮಾರ್ಗವಾಗಿ ಹುನಗುಂದ, ವಿಜಯಪುರ ಮತ್ತು ಬಾಗಲಕೋಟ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಕೃಷ್ಣಾ ಸೇತುವೆ ಮೇಲೆ ಹಾವು, ಚೇಳು ಹಾಗೂ ಏಡಿಗಳು ರಸ್ತೆಯ ಹರಿದಾಡಲು ಆರಂಭಿಸಿವೆ.
ರಸ್ತೆ ಮಧ್ಯೆ ಜಲಚರಗಳು ಹಾಗೂ ವಿಷಜಂತುಗಳು ಓಡಾಡುತ್ತಿರುವ ಹಿನ್ನೆಲೆಯಲ್ಲಿ ಹಲವು ವೈವಿಧ್ಯ ಜೀವಿಗಳು ಬಲಿಯಾಗುತ್ಯಿದ್ದರೆ, ವಾಹನ ಸವಾರರು, ಪಾದಚಾರಿಗಳು ಕೂಡ ಪರದಾಡುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್ 500 ಕೋಟಿ ರೂ. ಖರ್ಚು’
Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ
2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
UPSC Result: ವಿಜಯಪುರದ ವಿಜೇತಾಗೆ ಯುಪಿಎಸ್ಸಿಯಲ್ಲಿ 100ನೇ ರ್ಯಾಂಕ್