ಚಾಮರಾಜನಗರ: 24 ಮಂದಿಗೆ ಸೋಂಕು


Team Udayavani, Jul 4, 2020, 5:14 AM IST

twenty four

ಚಾಮರಾಜನಗರ: ನಾಲ್ಕು ವರ್ಷದ ಬಾಲಕಿ ಸೇರಿದಂತೆ ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 24 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು 78 ಪ್ರಕರಣಗಳಾಗಿದ್ದು, ಇದರಲ್ಲಿ 77 ಸಕ್ರಿಯ ಪ್ರಕರಣಗಳಾಗಿವೆ.  ಒಟ್ಟು 1037 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 1012 ಮಾದರಿಗಳ ವರದಿ ನೆಗೆಟಿವ್‌ ಆಗಿದೆ.

77 ಮಂದಿ ಸೋಂಕಿತರು ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಇಬ್ಬರು ತೀವ್ರ ನಿಗಾ ಘಟಕದಲ್ಲಿದ್ದಾರೆ.  ಶುಕ್ರವಾರ ವರದಿಯಾಗಿರುವ ಪ್ರಕರಣಗಳಲ್ಲಿ 11 ಮಂದಿ ಗುಂಡ್ಲುಪೇಟೆಯವರು, 7 ಮಂದಿ ಚಾಮರಾಜನಗರ, 5 ಕೊಳ್ಳೇಗಾಲ ಹಾಗೂ 1 ಯಳಂದೂರಿನವರು. ಈ ಪೈಕಿ 7 ಮಂದಿ ಸೋಂಕಿತರು ಬೆಂಗಳೂರಿನಿಂದ  ಪ್ರಯಾಣ ಮಾಡಿ ಬಂದವರಾಗಿದ್ದರೆ, ಇಬ್ಬರು ಮೈಸೂರಿನಿಂದ ಪ್ರಯಾಣ ಮಾಡಿ ಬಂದವರು.

ಗುಂಡ್ಲುಪೇಟೆಯ ಬಹುತೇಕ ಪ್ರಕರಣಗಳು ಮಹದೇವಪ್ರಸಾದ್‌ ನಗರದಲ್ಲಿವೆ. ಶುಕ್ರವಾರದ ಸೋಂಕಿತರ ವರದಿ: ರೋಗಿ ಸಂಖ್ಯೆ 56: 62  ವರ್ಷದ ವೃದಟಛಿ, ಚಾಮರಾಜನಗರ. ರೋಗಿ ಸಂಖ್ಯೆ 57: 25 ವರ್ಷದ ಯುವಕ, ಚಾಮರಾಜನಗರ. ರೋಗಿ ಸಂಖ್ಯೆ 58: 32 ವರ್ಷದ ಬಟ್ಟೆ ಅಂಗಡಿ ಸಹಾಯಕಿ, ಗುಂಡ್ಲುಪೇಟೆ. ರೋಗಿ ಸಂಖ್ಯೆ 59: 32 ವರ್ಷದ ಮೆಕಾನಿಕ್‌ ಗುಂಡ್ಲುಪೇಟೆ.  ರೋಗಿ ಸಂಖ್ಯೆ 60: 58 ವರ್ಷದ ದನದ ವ್ಯಾಪಾರಿ, ಗುಂಡ್ಲುಪೇಟೆ. ರೋಗಿ ಸಂಖ್ಯೆ 61: 40 ವರ್ಷದ ಪುರುಷ ಗುಂಡ್ಲುಪೇಟೆ.

ರೋಗಿ ಸಂಖ್ಯೆ 62: 50 ವರ್ಷದ ಅಂಗಡಿ ವ್ಯಾಪಾರಿ ಗುಂಡ್ಲುಪೇಟೆ. ರೋಗಿ ಸಂಖ್ಯೆ 63: 31 ವರ್ಷ¨ಕ  ಗುಂಡ್ಲುಪೇಟೆ, ರೋಗಿ ಸಂಖ್ಯೆ 64: 30 ವರ್ಷದ ಯುವಕ ಗುಂಡ್ಲುಪೇಟೆ, ರೋಗಿ ಸಂಖ್ಯೆ 65: 25 ವರ್ಷದ ಯುವತಿ ಗುಂಡ್ಲುಪೇಟೆ, ರೋಗಿ ಸಂಖ್ಯೆ 66: 46 ವರ್ಷದ ಸಾಮಾಜಿಕ ಕಾರ್ಯಕರ್ತ ಯಳಂದೂರು. ರೋಗಿ ಸಂಖ್ಯೆ 67: 23 ವರ್ಷದ ಮೆಕಾನಿಕ್‌  ಗುಂಡ್ಲುಪೇಟೆ, ಸಂಖ್ಯೆ 68: 29 ವರ್ಷದ ಯುವಕ, ಚಾಮರಾಜನಗರ. ಸಂಖ್ಯೆ 69: 18 ವರ್ಷದ ಯುವಕ ಕೊಳ್ಳೇಗಾಲ. ಸಂಖ್ಯೆ 70: 60 ವರ್ಷದ ಪುರುಷ, ಕೊಳ್ಳೇಗಾಲ.

ಸಂಖ್ಯೆ 71: 45 ವರ್ಷದ ಕೂಲಿ ಕೆಲಸದ ಮಹಿಳೆ, ಚಾಮರಾಜನಗರ.  ಸಂಖ್ಯೆ 72: 32 ವರ್ಷದ ಯುವತಿ, ಚಾಮರಾಜನಗರ. ಸಂಖ್ಯೆ 73: 30 ವರ್ಷದ ಯುವಕ, ಚಾಮರಾಜನಗರ. ಸಂಖ್ಯೆ 74: 54 ವರ್ಷದ ಪುರುಷ, ಕೊಳ್ಳೇಗಾಲ. ಸಂಖ್ಯೆ 75: 20 ವರ್ಷದ ಯುವಕ ಗುಂಡ್ಲುಪೇಟೆ. ಸಂಖ್ಯೆ 76: 4 ವರ್ಷದ ಮಗು,  ಗುಂಡ್ಲುಪೇಟೆ. ಸಂಖ್ಯೆ 77: 49 ವರ್ಷದ ಆಟೋ ಚಾಲಕ, ಚಾಮರಾಜನಗರ. ಸಂಖ್ಯೆ 78: 38 ವರ್ಷದ ಪುರುಷ, ಕೊಳ್ಳೇಗಾಲ. ಸಂಖ್ಯೆ 79: 28 ವರ್ಷದ ಯುವಕ ಕೊಳ್ಳೇಗಾಲ.

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wr3

Record; ಮಲೆ ಮಹದೇಶ್ವರ ಬೆಟ್ಟ ಹುಂಡಿ ಎಣಿಕೆ: 25 ದಿನಗಳಲ್ಲಿ 3.13 ಕೋಟಿ!

Chamarajanagar; ಆನೆ ದಾಳಿಗೆ ಬಲಿಯಾದ ಯುವಕ

Chamarajanagar; ಆನೆ ದಾಳಿಗೆ ಬಲಿಯಾದ ಯುವಕ

Election Boycott: ಮತದಾನ ಬಹಿಷ್ಕಾರದಿಂದ ಹಿಂದೆ ಸರಿಯಲ್ಲ; ಗ್ರಾಮಸ್ಥರು

Election Boycott: ಮತದಾನ ಬಹಿಷ್ಕಾರದಿಂದ ಹಿಂದೆ ಸರಿಯಲ್ಲ; ಗ್ರಾಮಸ್ಥರು

Lok Sabha Election: ಯಾರಿಗೆ ದೊರಕಲಿದೆ ಚಾ.ನಗರ ಲೋಕಸಭೆ ಕಾಂಗ್ರೆಸ್‌ ಟಿಕೆಟ್‌?

Lok Sabha Election: ಯಾರಿಗೆ ದೊರಕಲಿದೆ ಚಾ.ನಗರ ಲೋಕಸಭೆ ಕಾಂಗ್ರೆಸ್‌ ಟಿಕೆಟ್‌?

Gundlupete: ಬಿಸಿಯೂಟ ಸೇವಿಸಿ 14 ಮಕ್ಕಳಿಗೆ ವಾಂತಿ; ಆಸ್ಪತ್ರೆಗೆ ದಾಖಲು

Gundlupete: ಬಿಸಿಯೂಟ ಸೇವಿಸಿ 14 ಮಕ್ಕಳಿಗೆ ವಾಂತಿ; ಆಸ್ಪತ್ರೆಗೆ ದಾಖಲು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.