ಸಿಎಂ ಆಶಯ ವ್ಯಕ್ತಪಡಿಸಿದ ಯತ್ನಾಳ್


Team Udayavani, Jul 7, 2021, 6:16 PM IST

chamarajanagara news

ಚಾಮರಾಜನಗರ: ಚಾ.ನಗರಕ್ಕೆಮುಖ್ಯಮಂತ್ರಿ ಭೇಟಿ ನೀಡುತ್ತಿಲ್ಲ.ಅಧಿಕಾರ ಹೋಗುತ್ತದೆಂಬಭಯವಿದೆ. ಹಿಂದಿನ ಮುಖ್ಯಮಂತ್ರಿಸಿದ್ದರಾಮಯ್ಯ ಚಾ.ನಗರಕ್ಕೆಹಲವಾರು ಬಾರಿ ಬಂದು 5 ವರ್ಷಆಡಳಿತ ನಡೆಸಲಿಲ್ಲವೇ? ಎಂದುಶಾಸಕ ಬಸವನಗೌಡ ಪಾಟೀಲ್‌ಯತ್ನಾಳ್‌ ಟೀಕಿಸಿದರು.

ಹಿಂದೆ ರೈಲ್ವೆ ರಾಜ್ಯ ಸಚಿವನಾಗಿದ್ದಾಗಚಾ.ನಗರಕ್ಕೆ ಬಂದಿದ್ದೆ. ಮತ್ತೆಶಾಸಕನಾಗಿ ಗೆದ್ದು ಬಂದಿದ್ದೇನೆ.ಚಾ.ನಗರದ ಹರಳುಕೋಟೆ ಆಂಜನೇಯದೇವಾಲಯಕ್ಕೆಮಂಗಳವಾರ ಭೇಟಿ ನೀಡಿ ಹನುಮನ ದರ್ಶನಮಾಡಿದ್ದೇನೆ.

ಚಾ.ನಗರ ಜಿಲ್ಲೆಯಿಂದನನ್ನ ರಾಜಕೀಯ ಜೀವನಉತ್ತುಂಗಕ್ಕೇರಲಿದೆ. ಕಾಲ ಕೂಡಿಬಂದರೆ ನಾನೂ ಚಾ.ನಗರಕ್ಕೆಬರುತ್ತೇನೆ ಎಂದು ಯತ್ನಾಳ್‌ಪರೋಕ್ಷ ವಾಗಿ ಮುಖ್ಯ ಮಂತ್ರಿಯಾಗುವ ಆಶಯ ವ್ಯಕ್ತಪಡಿಸಿದರು.

ಚಾ.ನಗರಕ್ಕೆ ಭೇಟಿ ನೀಡಿದಮುಖ್ಯಮಂತ್ರಿಗಳು ಅಧಿಕಾರಕಳೆದುಕೊಳ್ಳುತ್ತಾರೆ ಎಂಬ ಭಯಈಗಲೂ ಇದೆ. ಆದರೆಸಿದ್ದರಾಮಯ್ಯ ಹಲವಾರು ಬಾರಿಚಾ.ನಗರಕ್ಕೆ ಬಂದು ಹೋಗಿದ್ದಾರೆ,ಅವರು 5 ವರ್ಷವನ್ನುಸಮಸ್ಯೆಯಿಲ್ಲದೇ ಉತ್ತಮವಾಗಿಮುಖ್ಯಮಂತ್ರಿ ಹುದ್ದೆ ನಿರ್ವಹಿಸಿದ್ದಾರೆ.

ಹಿರಿಯ ಸಚಿವರಾದ ಕೆ.ಎಸ್‌. ನಾಗರತ್ಮಮ್ಮ, ಎಂ.ಮಹದೇವು. ಎಂ.ರಾಜಶೇಖರಮೂರ್ತಿ ಯಂತಹರಾಜಕೀಯ ಮುತ್ಸದ್ದಿಗಳನ್ನು ಕೊಟ್ಟಚಾ.ಮರಾಜನಗರ ಪುಣ್ಯದ ಭೂಮಿ ಎಂದರು.

ಚಾ.ಜನಗರಕ್ಕೆಭೇಟಿನೀಡುವುದರಿಂದನಾನು ಉತ್ತುಂಗಕ್ಕೇರುತ್ತೇನೆಯೇ ಹೊರತು ಅಧಿಕಾರಕಳೆದುಕೊಳ್ಳುವುದಿಲ್ಲ. ನನ್ನ ವಿರುದ್ಧಕೆಲವರು ಅಪಪ್ರಚಾರ ಮಾಡಿದರು.

ಆದರೂ ನಾನು ಬಗ್ಗಲಿಲ್ಲ.ಮುಖ್ಯಮಂತ್ರಿಗಳ ಗೃಹಕಚೇರಿಕೃಷ್ಣಾಕ್ಕೆ ಭೇಟಿನೀಡಿ, ಒಂದುವರ್ಷಮೂರುತಿಂಗಳು ಆಗಿದೆ, ನನ್ನಕ್ಷೇತ್ರದಅಭಿವೃದ್ಧಿಗೆ ಬೇಕಾದ ಅನುದಾನ ಲಭ್ಯವಾಗುತ್ತಿದೆ ಎಂದರು.

ಪಂಚಮಸಾಲಿ ಲಿಂಗಾಯತ,ಹಳೇಮೈಸೂರು ಪ್ರಾಂತ್ಯದ ಗೌಡಲಿಂಗಾಯಿತ ಸಮುದಾಯದವರುಹಿಂದುಳಿದಿದ್ದು, ಇವರ ಜೀವನವೇದುಸ್ತರವಾಗಿದೆ. ಸಮುದಾಯದಮಕ್ಕಳು ಶೈಕ್ಷಣಿಕ ಅಭಿವೃದ್ಧಿಯಾಗಲುಉನ್ನತಮಟ್ಟದ ಉದ್ಯೋಗಗಳಿಸಲುಸಮುದಾಯವನ್ನು ಪ್ರವರ್ಗ-2 ಎಗೆಸೇರಿಸÛಬೇಕು. ಎಂದರು.

ಹೋರಾಟಮಾಡುವವರನು °ದಾರಿತಪ್ಪಿಸುವ ಕೆಲಸ ನಡೆಯುತ್ತಲೇಇರುತ್ತದೆ, ನಮ್ಮ ಹೋರಾಟಏನಿದ್ದರೂ ಸಮುದಾಯದಅಭಿವೃದ್ಧಿಗಾಗಿ, ಆದರೂ ಸಮಾಜಒಡೆಯುವ ತಂತ್ರ ನಡೆಯುತ್ತಿದೆ.ಇದಕ್ಕೆ ಸಮುದಾಯದವರುಆಸ್ಪದ ಕೊಡದೇ ನಮ್ಮ ಹೋರಾಟಕ್ಕೆನಿಮ್ಮ ಬೆಂಬಲಬೇಕು ಎಂದುಕೋರಿದರು

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.