ಬಿರುಗಾಳಿ ಮಳೆಗೆ ನೆಲಕಚ್ಚಿದ ಬಾಳೆ, ತೆಂಗು
Team Udayavani, Jul 8, 2021, 7:57 PM IST
ಯಳಂದೂರು: ತಾಲೂಕಿನಾದ್ಯಂತ ಸುರಿದ ಗಾಳಿ,ಮಳೆಗೆ ಹಲವಾರು ಮನೆಗಳ ಗೋಡೆ ಕುಸಿದು,ಮೇಲ್ಛಾವಣಿ ಹಾರಿಹೋಗಿದ್ದು ಬಾಳೆ, ತೆಂಗು ಮತ್ತಿತರಬೆಳೆಗಳು ಹಾನಿಯಾಗಿವೆ.
ತಾಲೂಕಿನ ಉಪ್ಪಿನಮೋಳೆಯ ಬೆಂಡಗಾಳಶೆಟ್ಟಿ,ಸಿದ್ದಮ್ಮ ಹಾಗೂ ಮರಿಸ್ವಾಮಿಶೆಟ್ಟಿ ಅವರ ಮನೆಗಳುಕುಸಿದಿವೆ. ಕೆಲವು ಮನೆಗಳ ಮೇಲ್ಛಾವಣಿಗಳು ಹಾರಿಹೋಗಿವೆ. ತಾಲೂಕಿನ ಗುಂಬಳ್ಳಿಯ ಚಂದ್ರೇಗೌಡರ2ಎಕರೆ ಬಾಳೆ ಗಿಡಗಳು ನೆಲಸಮವಾಗಿದೆ. ದೊಡ್ಡದೊಡ್ಡ ತೆಂಗಿನ ಮರಗಳು ಧರೆಗುರುಳಿವೆ.
ಬಸವಾಪುರದ ಮಲ್ಲಶೆಟ್ಟಿಅವರ ಕೋಳಿಫಾರಂನಲ್ಲಿ20ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿದ್ದು 1 ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ. ಬಿಳಿಗಿರಿ ರಂಗನಬೆಟ್ಟ,ಗೌಡಹಳ್ಳಿ, ಯರಗಂಬಳ್ಳಿ, ಗುಂಬಳ್ಳಿ, ಅಂಬಳೆ,ದುಗ್ಗಹಟ್ಟಿ, ಹೊನ್ನೂರು, ಕೆಸ್ತೂರು, ಯರಿಯೂರು,ಮದ್ದೂರು, ಅಗರ, ಮಾಂಬಳ್ಳಿ ಮತ್ತಿತರ ಕಡೆ ಭಾರೀಮಳೆಯಾಗಿದೆ.
ಕೆಲವು ಗ್ರಾಮಗಳ ತಗ್ಗು ಪ್ರದೇಶದಮನೆಗಳಿಗೆ ನೀರು ನುಗ್ಗಿದೆ. ಅವಘಡ ಸಂಭವಿಸಿದಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?