ಆಹಾರ ಕಿಟ್ ವಿತರಣೆ
Team Udayavani, Jul 22, 2021, 6:03 PM IST
ಚಾಮರಾಜನಗರ: ಕೋವಿಡ್-19 ಸಂಕಷ್ಟದಲ್ಲಿರುವ ಕಾರ್ಮಿಕರಿಗೆಅನುಕೂಲವಾಗುವಂತೆ ನೋಂದಾಯಿತಕಟ್ಟಡ ಕಾರ್ಮಿಕರಿಗೆ ಆಯಾ ಹೋಬಳಿಕೇಂದ್ರಗಳಲ್ಲಿ ಆಹಾರ ಕಿಟ್ ವಿತರಿಸಲುವ್ಯವಸ್ಥೆ ಮಾಡಲಾಗಿದೆ.
ಜುಲೈ22 ರಂದುಹರವೆಯ ರೇಷ್ಮೆ ಇಲಾಖೆ ಆವರಣ, 24ರಂದು ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನ, 26 ರಂದು ಚಂದಕವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆ ಆವರಣ, 27 ರಂದು ಹರದನಹಳ್ಳಿಹೋಬಳಿಯ ವೆಂಕಟಯ್ಯನಛತ್ರದಸರ್ಕಾರಿ ಪದವಿ ಪೂರ್ವ ಕಾಲೇಜುಆವರಣ, 28 ರಂದು ಸಂತೇಮರಹಳ್ಳಿಎ.ಪಿ.ಎಂ.ಸಿ ಆವರಣದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ವಿತರಣೆ ಮಾಡಲಾಗುತ್ತದೆ.
ಆಯಾಹೋಬಳಿಗೆ ಒಳಪಡುವ ಗ್ರಾಮಗಳಲ್ಲಿನೋಂದಾಯಿತರಾಗಿದ್ದು ಆಹಾರ ಕಿಟ್ಪಡೆಯದೇ ಇರುವ ಕಟ್ಟಡ ಕಾರ್ಮಿಕರುನೊಂದಣಿ ಗುರುತಿನ ಚೀಟಿ (ಮೂಲಪ್ರತಿ) ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಹಾಜರುಪಡಿಸಿ ಕಿಟ್ ಪಡೆಯುವಂತೆಜಿಲ್ಲಾಕಾರ್ಮಿಕಅಧಿಕಾರಿಯವರುಪ್ರಕಟಣೆಯಲ್ಲಿಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ