ಅರ್ಚಕರಿಗೆ ದಿನಸಿ ಕಿಟ್ ಸೌಲಭ್ಯ
Team Udayavani, Jun 20, 2021, 7:42 PM IST
ಯಳಂದೂರು: ತಾಲೂಕಿನ28 ದೇವಸ್ಥಾನಗಳಲ್ಲಿ ಸೇವೆಸಲ್ಲಿಸುತ್ತಿರುವ ಸಿ ದರ್ಜೆ ಆರ್ಚಕರಿಗೆ ತಾಲೂಕುಆಡಳಿತದಿಂದ ಆಹಾರಕಿಟ್ ವಿತರಿಸಲಾಯಿತು.
ಪಟ್ಟಣಸೇರಿದಂತೆ ತಾಲೂಕಿನ ಗುಂಬಳ್ಳಿ, ಮಾಂಬಳ್ಳಿ, ಅಗರ,ಕೆಸ್ತೂರು, ದಾಸನಹುಂಡಿ,ಕಂದಹಳ್ಳಿ, ಮದ್ದೂರು,ಯರಿಯೂರು, ಯರಗಂಬಳ್ಳಿ, ಗಣಿಗನೂರು,ಕೊಮಾರನಪುರ ಸೇರಿದಂತೆ ತಾಲೂಕಿನ28 ದೇವಸ್ಥಾನಗಳ ಆರ್ಚಕರಿಗೆ ಆಹಾರಕಿಟ್ ವಿತರಿಸಲಾಗಿದೆ.
ತಹಶಿಲ್ದಾರ್ಜಯಪ್ರಕಾಶ್, ಬಿಳಿಗಿರಿರಂಗನ ದೇವಸ್ಥಾನದ ಇಒಮೋಹನಕುಮಾರ್, ಗ್ರಾಮ ಲೆಕ್ಕಿಗ ಶರತ್, ಸುನೀತಾ,ಆರ್ಚಕರಾದ ಆನಂದ್, ಚಂದ್ರಮೌಳಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ