ಕಾಂಗ್ರೆಸ್‌ ಸಂಘಟನೆಗೆ ಶ್ರಮಿಸುವೆ: ಚೇತನ್‌ ದೊರೆರಾಜ್‌


Team Udayavani, Mar 25, 2021, 6:45 PM IST

I will work for the Congress

ಕೊಳ್ಳೇ ಗಾಲ: ಕೇಂದ್ರ-ರಾಜ್ಯ ಸರ್ಕಾರಗಳ ವೈಫ‌ ಲ್ಯ ಖಂಡಿಸಿ ವಿನೂ ತನ ಪ್ರತಿ ಭ ಟನೆ ನಡೆಸಿ ಪಕ್ಷ ಸಂಘ ಟನೆಗೆ ಹೆಚ್ಚು ಮಹತ್ವ ನೀಡು ವು ದಾಗಿ ರಾಜ್ಯ ಯುವ ಕಾಂಗ್ರೆಸ್‌ ಕಾರ್ಯ ದರ್ಶಿ ಚೇತನ್‌ ದೊರೆ ರಾಜ್‌ ಹೇಳಿ ದರು. ರಾಜ್ಯ ಯುವ ಕಾಂಗ್ರೆಸ್‌ ಕಾರ್ಯ ದ ರ್ಶಿ ಯಾಗಿ ನೂತ ನ ವಾಗಿ ಆಯ್ಕೆ ಯಾದ ಬಳಿಕ ಪಟ್ಟ ಣದಲ್ಲಿ ಕರೆ ಯ ಲಾ ಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಪೆಟ್ರೋಲ್‌, ಡಿಸೇಲ್‌ ಮತ್ತು ಅಗತ್ಯ ವಸ್ತು ಗಳ ಬೆಲೆ ಏರಿಕೆ ಹಾಗೂ ಸರ್ಕಾರಿ ಸ್ವಾಮ್ಯದ ಇಲಾಖೆ ಹಾಗೂ ಸಂಸ್ಥೆ ಗ ಳನ್ನು ಖಾಸಗಿ ಒಡೆ ತ ನಕ್ಕೆ ನೀಡು ತ್ತಿ ರು ವು ದನ್ನು ತೀವ್ರ ವಾಗಿ ಖಂಡಿ ಸಿ ಉದ್ಯೋಗ ಸೃಷ್ಟಿಗೆ ಮಹತ್ವ ನೀಡು ವಂತೆ ಒತ್ತಾ ಯಿ ಸು ವು ದಾಗಿ ಹೇಳಿ ದರು.

ನಮ್ಮ ತಂದೆ ದಿವಂಗತ ದೊರೆ ರಾಜ್‌ ಅವರು ಜಿಪಂ ಉಪಾಧ್ಯಕ್ಷ ರಾಗಿ ಸೇವೆ ಸಲ್ಲಿಸಿ ಅವರ ಬಳಿಕ ಅವರು ಹಾಕಿ ಕೊಟ್ಟ ಮಾರ್ಗ ದ ರ್ಶ ನ ದಲ್ಲಿ 2008ರಲ್ಲಿ ವಿದ್ಯಾರ್ಥಿ ಕಾಂಗ್ರೆ ಸ್‌ಗೆ ಸೇರಿದೆ. ನಂತರ 2012ರಲ್ಲಿ ಯುವ ಕಾಂಗ್ರೆಸ್‌ ಜಿಲ್ಲಾ ಅಧ್ಯ ಕ್ಷ ರಾಗಿ 2021ರಲ್ಲಿ ರಾಜ್ಯ ಯುವ ಕಾಂಗ್ರೆಸ್‌ ಕಾರ್ಯ ದ ರ್ಶಿ ಯಾಗಿ ನೇಮ ಕ ಗೊಂಡಿ ರು ವು ದಾಗಿ ಹೇಳಿ ದರು.

ಎಐ ಸಿಸಿ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್‌ ಗಾಂಧಿ ಅ ವರು ನೂತನ ಆಂತ ರಿಕ ಚುನಾ ವಣೆ ಜಾರಿಗೆ ತಂದ ಬಳಿಕ ಪ್ರಜಾ ಪ್ರ ಭು ತ್ವ ದಲ್ಲಿ ಯುವ ಕಾಂಗ್ರೆ ಸ್‌ ನಲ್ಲಿ ಹೆಚ್ಚು ದುಡಿ ದ ವ ರಿಗೆ ಪಕ್ಷ ದಲ್ಲಿ ಅವ ಕಾಶ ಲಭಿ ಸು ವಂತೆ ಮಾಡಿದ್ದು, ಮಾಜಿ ಸಂಸದ ಆರ್‌. ಧ್ರು ವ ನಾ ರಾ ಯಣ್‌, ಮಾಜಿ ಸಚಿವರಾದ ಪುಟ್ಟ ರಂಗ ಶೆಟ್ಟಿ, ಗೀತಾ ಮಹ ದೇವ ಪ್ರಸಾದ್‌, ಹನೂರು ಶಾಸಕ ಆರ್‌. ನ ರೇಂದ್ರ, ಮಾಜಿ ಶಾಸ ಕ ರಾದ ಎಸ್‌. ಜ ಯಣ್ಣ, ಎ.ಆ ರ್‌. ಕೃ ಷ್ಣ ಮೂರ್ತಿ, ಎಸ್‌.ಬಾಲ ರಾಜ್‌ ಸೇರಿ ದಂತೆ ಹಿರಿಯ ನಾಯ ಕರ ಸಮ್ಮು ಖ ದಲ್ಲಿ ಪಕ್ಷ ಸಂಘ ಟಿ ಸುವೆ ಎಂದರು.

ಆಕಾಂಕ್ಷಿ: ಮುಂಬ ರುವ ಜಿಪಂ ಚುನಾ ವ ಣೆ ಯಲ್ಲಿ ಸ್ಪರ್ಧೆ ಮಾಡಲು ಪ್ರಮುಖ ಆಕಾಂಕ್ಷಿ ಯಾ ಗಿದ್ದು, ಈ ಬಾರಿ ಹನೂರು ಅಥವಾ ಕೊಳ್ಳೇ ಗಾಲ ವಿಧಾ ನ ಸಭಾ ಕ್ಷೇತ್ರ ದಲ್ಲಿ ಸಿಗುವ ಮೀಸ ಲಾತಿ ಕ್ಷೇತ್ರ ದಲ್ಲಿ ಕಡ್ಡಾ ಯ ವಾಗಿ ಸ್ಪರ್ಧೆ ಮಾಡು ವು ದಾಗಿ ವಿಶ್ವಾಸ ವ್ಯಕ್ತ ಪ ಡಿ ಸಿ ದರು.

ಸನ್ಮಾ : ಇದೇ ಸಂದ ರ್ಭ ದಲ್ಲಿ ಯುವ ಕಾಂಗ್ರೆಸ್‌ನ ಕಾರ್ಯ ಕ ರ್ತರು ನೂತನ ಕಾರ್ಯ ದ ರ್ಶಿಗೆ ಸನ್ಮಾನ ಮಾಡಿದರು. ಸುದ್ದಿಗೋ ಷ್ಠಿಯಲ್ಲಿ ರಾಜ್ಯ ಯುವ ಕಾಂಗ್ರೆಸ್‌ ಮಾಜಿ ಕಾರ್ಯ ದರ್ಶಿ ಶಿವ ಶಂಕರ್‌, ಹನೂರು ಯುವ ಕಾಂಗ್ರೆಸ್‌ ಅಧ್ಯಕ್ಷ ಮಾದೇಶ್‌, ಹನೂರು ಕಾರ್ಯ ದರ್ಶಿ ನಾಗ ರಾಜು, ಕೊಳ್ಳೇ ಗಾಲ ಯುವ ಕಾಂಗ್ರೆಸ್‌ ಕಾರ್ಯ ದ ರ್ಶಿ ದರ್ಶನ್‌ ಮತ್ತಿತರರಿದ್ದರು.

ಟಾಪ್ ನ್ಯೂಸ್

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.