ಗಂಡ ಎಂದೆಂದಿಗೂ ನನ್ನ ಕಣ್ಣೆದುರೇ ಇರಲಿ: ದೇವರಿಗೆ ಸತಿ ಮೊರೆ 


Team Udayavani, Feb 14, 2021, 7:12 PM IST

wife latter

ಕೊಳ್ಳೇ ಗಾಲ: ಶ್ರೀಮಂತರು ಮತ್ತು ಮಧ್ಯ ಮ ವರ್ಗದ ಭಕ್ತಾದಿಗಳು ದೇವಾಲಯಗಳಿಗೆ ಹರಕೆ ಹೊತ್ತು ವಿಶೇಷ ಪೂಜೆಸಲ್ಲಿಸಲು ಬಂದ ವೇಳೆ ತಮಗೆ ಅನಿಸಿದಷ್ಟು ಕಾಣಿಕೆ ಹುಂಡಿಗೆ ಹಾಕುತ್ತಾರೆ. ಆದರೆ, ಪಟ್ಟ ಣ ದಲ್ಲಿ ಓರ್ವ ಅನಾಮಧೇಯ ಮಹಿಳಾ ಭಕ್ತೆ ದೇವರಿಗೆ ಬರೆದಿರುವ ಪತ್ರ ನಾರಾಯಣ ಸ್ವಾಮಿ ದೇವಾಲ ಯದ ಹುಂಡಿಯಲ್ಲಿ ದೊರೆತಿದ್ದು ಕುತೂಹಲ ಮೂಡಿಸಿದೆ.

ತಹಶೀಲ್ದಾರ್‌ ಕೆ.ಕು ನಾಲ್‌ ಅವರ ಆದೇಶದಂತೆ ಪಟ್ಟಣದ ಕಾವೇರಿ ರಸ್ತೆಯಲ್ಲಿರುವ ನಾರಾಯಣ ಸ್ವಾಮಿ ದೇಗುಲದ ಹುಂಡಿ ಕಳೆದ 2ವರ್ಷಗಳಿಂದ ಎಣಿಕೆಯಾಗದೆ ವಿಳಂಬವಾಗಿತ್ತು. ಅದನ್ನು ಕೂಡಲೇ ಎಣಿಕೆ ಮಾಡುವಂತೆ ನೀಡಿದ ಆದೇಶದ ಮೇರೆಗೆ ತಾಲೂಕು ಕಚೇರಿ ಸಿಬ್ಬಂದಿ ಹುಂಡಿ ಎಣಿಕೆ ವೇಳೆ ಮಹಿಳಾ ಭಕ್ತೆ ತನ್ನ ಬಳಿ ಕಳುಹಿಸಿ ಕೊಡು ಎಂದು ಬರೆದು ಹುಂಡಿ ಯಲ್ಲಿ ಹಾಕಿರುವ ಪತ್ರ ಅಧಿಕಾರಿಗಳ ಕೈ ಸೇರುತ್ತಿ ದ್ದಂತೆ ಅಚ್ಚ ರಿಗೊಂಡಿದ್ದಾರೆ.

ಹುಂಡಿ: ಹುಂಡಿ ಎಣಿಕೆ ನಡೆದು ಹುಂಡಿ ಯಲ್ಲಿ 179304 ರೂ. ಸಂಗ್ರಹ ವಾಗಿದೆ. ಹುಂಡಿ ಎಣಿಕೆ ವೇಳೆ ದೇವಾಲಯದ ಅಧಿಕಾರಿ ಶ್ರೀಧರ್‌, ರಾಜಸ್ವ ನಿರೀ ಕ್ಷಕ ರಾಜಶೇಖರ್‌, ಗ್ರಾಮ ಲೆಕ್ಕಿಗ ರಾಜೇಂದ್ರ ಮತ್ತು ಸಿಬ್ಬಂದಿ ವರ್ಗ ಇದ್ದರು.

ಹುಂಡಿ ಎಣಿಕೆ ವೇಳೆ ಅಚ್ಚರಿ ತಂದ ದೇವರಿಗೆ ಬರೆದ ಪತ್ರ ದೇವರಿಗೆ ಬರೆದ ಪತ್ರದಲ್ಲಿ ಇರೋದೇನು?

ನಿನ್ನ ಮೇರೆ ಭಾರ ಹಾಕಿರುವೆ ದೇವರೇ ನಿನ್ನನ್ನು ನಂಬಿರುವ ನನಗೆ ಜೀವನದಲ್ಲಿ ಕಷ್ಟ ನೋವು ಅನುಭವಿಸಿ ಸಾಕಾಗಿದೆ. ಇನ್ನು ಮುಂದೆ ನನ್ನ ಗಂಡ ಸುಖ ಮತ್ತು ನೆಮ್ಮದಿಯಿಂದ ನೋಡಿಕೊಳ್ಳುವತರ ಮಾಡು, ಜೀವನ ಪೂರ್ತಿ ತಾಯಿ, ಗಂಡ ನನ್ನ ಜೊತೆಯಲ್ಲಿ ನನ್ನ ಕಣ್ಣೆದುರಿಗೆ ಇರುವಂತೆ ಮಾಡು. ನಾನು ನನ್ನ ಗಂಡನನ್ನು ಎಲ್ಲೇ ಕರೆದುಕೊಂಡು ಹೋಗು ಎಂದರೂ ಕರೆದುಕೊಂಡು ಹೋಗಬೇಕು, ನಾ ಏನೇ ತಂದು ಕೊಡು ಎಂದರೂ ತಂದು ಕೊಡುವ ಶಕ್ತಿ ನೀನು ಕೊಡು ದೇವರೆ, ಸಂಸಾರ ಕಲಹ ದಿಂದ ಹೊರ ಹೋಗಿರುವ ಪತಿ ಮರಳಿ ಮನೆಗೆ ಬರುವಂತೆ ಕರುಣಿಸು. ನನ್ನ ಗಂಡನಿಂದ ಇನ್ನು ಮುಂದೆ ನನಗೆ ಸುಖ ಶಾಂತಿ ನೆಮ್ಮದಿ ನೀ ಈ ಕ್ಷಣದಿಂದಲೇ ಕೂಡಲೇ ಕೊಡ ಬೇಕು.

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.