ಯೋಗವನ್ನೂ ಕಲಿಸಿದರು, ವಿವಿಧೆಡೆ ಶಾಖೆಯನ್ನೂ ತೆರೆದರು


Team Udayavani, Jun 21, 2021, 9:32 PM IST

yoga day

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ1989ರಿಂದ ಇದುವರೆಗೆ ಸಾವಿರಾರು ಜನರುಯೋಗ ಕಲಿಯಲು ಆದ್ಯ ಪ್ರವರ್ತಕರಾದವರುಕೊಳ್ಳೇಗಾಲದ ಎಚ್‌.ಎಸ್‌.ಪಶುಪತಿ ಮತ್ತು ಎಚ್‌.ಎಸ್‌.ನಟರಾಜನ್‌ ಸೋದರರು.ಪ್ರಸಿದ್ಧ ಸಾಕಮ್ಮಾಸ್‌ ಕಾಫಿಪುಡಿ ಮಾರಾಟ ಸಂಸ್ಥೆಯಮಾಲಿಕರಾಗಿರುವ ಈ ಸೋದರರು, ಉಚಿತವಾಗಿ ಯೋಗಾಭ್ಯಾಸ ಕಲಿಸುವ ಮೂಲಕಸಾವಿರಾರು ಜನರ ಆರೋಗ್ಯವರ್ಧನೆಗೆಕಾರಣರಾಗಿದ್ದಾರೆ.ಎಚ್‌.ಎಸ್‌. ಪಶುಪತಿಯವರು 1989ರಿಂದ ಕೊಳ್ಳೇಗಾಲದಲ್ಲಿ ಉಚಿತವಾಗಿ ಯೋಗಕಲಿಸಲುಆರಂಭಿಸಿದರು.

ಕೊಳ್ಳೇಗಾಲದ ನಾರಾಯಣಸ್ವಾಮಿದೇವಾಲಯದ ಸಮೀಪ ಇರುವ ರಾಮಮಂದಿರದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶಾಖೆಸ್ಥಾಪಿಸಿದರು. ಅಂದಿನಿಂದ ಕೊಳ್ಳೇಗಾಲದ ಜನರಿಗೆಯೋಗಾಭ್ಯಾಸದ ಶಿಕ್ಷಣ ನೀಡಲು ಆರಂಭಿಸಿದರು.ಯೋಗ ಮಂದಿರಕ್ಕೆ ಜಾಗ ದಾನ: ಕೇವಲ ಯೋಗಕಲಿಸುವುದು ಮಾತ್ರವಲ್ಲ, ಯೋಗ ಅಭ್ಯಾಸಕ್ಕಾಗಿ ಪತಂಜಲಿ ಯೋಗ ಮಂದಿರ ನಿರ್ಮಿಸಲು ಕೊಳ್ಳೇಗಾಲದಮಹದೇಶ್ವರ ಕಾಲೇಜಿನ ಬಳಿ 55×75 ಜಾಗವನ್ನು ಉಚಿತವಾಗಿ ನೀಡಿದ ಉದಾರತನ ಇವರದು. ಈ ಜಾಗದಲ್ಲಿವಿವಿಧ ದಾನಿಗಳಿಂದ ಹಣ ಸಂಗ್ರಹಿಸಿ ಶ್ರೀ ಪತಂಜಲಿಯೋಗ ಮಂದಿರ ನಿರ್ಮಿಸಿದರು.

ರಾಜ್ಯದಲ್ಲಿಪತಂಜಲಿ ಸಂಸ್ಥೆಯ ಪ್ರಪ್ರಥಮ ಸ್ವಂತ ಕಟ್ಟಡ ಇದಾಗಿದೆ‌.ಇಲ್ಲಿ ನಿತ್ಯ ಬೆಳಗ್ಗೆ 2 ಬ್ಯಾಚ್‌, ಸಂಜೆ ಒಂದು ಬ್ಯಾಚ್‌ನಲ್ಲಿಯೋಗ ಹೇಳಿಕೊಡಲಾಗುತ್ತದೆ.ಕೊಳ್ಳೇಗಾಲದಲ್ಲಿ ಪತಂಜಲಿ ಶಾಖೆ ಸ್ಥಾಪಿಸಿದ್ದುಮಾತ್ರವಲ್ಲ, ಜಿಲ್ಲೆಯ ವಿವಿಧೆಡೆ ಶಾಖೆಗಳನ್ನುವಿಸ್ತರಿಸಿದರು. 2005ರಲ್ಲಿ ಜಿಲ್ಲಾ ಕೇಂದ್ರಚಾಮರಾಜನಗರಕ್ಕೆ ಪ್ರತಿದಿನ ಬೆಳಗಿನ ಜಾವಬಂದು,ಸ್ವತಃಪಶುಪತಿಯವರೇಉಚಿತವಾಗಿಯೋಗಾಭ್ಯಾಸತರಗತಿ ನಡೆಸುತ್ತಿದ್ದರು.

ನಂತರಚಾಮರಾಜನಗರದಲ್ಲಿಪತಂಜಲಿಯೋಗ ಶಿಕ್ಷಣಸಮಿತಿ ಶಾಖೆ ಸ್ಥಾಪಿಸಿದರು.ತದನಂತರ ಮೈಸೂರು ಜಿಲ್ಲೆಯ ತಿ.ನರಸೀಪುರ,ಚಾಮರಾಜನಗರ ಜಿಲ್ಲೆಯ ಹನೂರು, ಅಜ್ಜೀಪುರದಲ್ಲಿ ಶಾಖೆ ಸ್ಥಾಪಿಸಿದರು. ಅವರು ಸ್ಥಾಪಿಸಿದಶಾಖೆಗಳು ನಿರಂತರವಾಗಿ ನಡೆಯುತ್ತಿವೆ. ಅವರಿಂದಯೋಗ ಕಲಿತವರು, ಗುರುಗಳಾಗಿ ಅನೇಕರಿಗೆಉಚಿತವಾಗಿ ಯೋಗ ಶಿಕ್ಷಣ ನೀಡುತ್ತಿದ್ದಾರೆ.2010ರವರೆಗೂ ಅವರೇಕಲಿಸುತ್ತಿದ್ದರು.

ಈಗ ಅವರಶಿಷ್ಯರು ಹೇಳಿಕೊಡುತ್ತಿದ್ದಾರೆ.ಚಾಮರಾಜನಗರ, ತಿ. ನರಸೀಪುರ, ಹನೂರು,ಅಜ್ಜೀಪುರದಲ್ಲಿ ಶಾಖೆ ಸ್ಥಾಪಿಸಿದರು. ಎಚ್‌.ಎಸ್‌.ಪಶುಪತಿ ಅವರಿಗೆ 82 ವರ್ಷ ಅವರ ತಮ್ಮನಟರಾಜನ್‌ ಅವರಿಗೆ 79 ವರ್ಷ. ಸೋದರರಿಬ್ಬರೂಈಗಲೂ ಯೋಗ ಮಾಡುತ್ತಾರೆ. ಅವರ ಶಿಷ್ಯರುಯೋಗ ಪ್ರಶಿಕ್ಷಣ ತರಗತಿಗಳನ್ನು ನಡೆಸುತ್ತಿದಾರೆ.ಇಬ್ಬರೂ ಸೋದರರು ಚಟುವಟಿಕೆ ಯಿಂದತರುಣರಂತೆ ತಮ್ಮ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ.ಎಚ್‌.ಎಸ್‌.ನಟರಾಜನ್‌ಈಗ ಕೊಳ್ಳೇಗಾಲಪತಂಜಲಿ ಶಿಕ್ಷಣ ಸಮಿತಿ ಅಧ್ಯಕ್ಷರಾಗಿದ್ದಾರೆ.

ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.