ಮಳೆಗೆ ತುಂಬಿದ ಹಳ್ಳ ಕೊಳ್ಳ
Team Udayavani, Jul 7, 2021, 6:48 PM IST
ಗೌರಿಬಿದನೂರು: ತಾಲೂಕಿನಬಹುತೇಕಕಡೆಗಳಲ್ಲಿ ಭಾನುವಾರ ಮಧ್ಯರಾತ್ರಿಉತ್ತಮ ಮಳೆಯಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.ಮುಂಗಾರು ಆರಂಭವಾದ ಬಳಿಕನಿರೀಕ್ಷಿತ ಮಳೆ ಆಗಿರಲಿಲ್ಲ. ಇದರಿಂದಕೃಷಿ ಚಟುವಟಿಕೆಗಳು ಕೂಡ ಕುಂಠಿತವಾಗಿದ್ದವು.
ಭಾನುವಾರ ರಾತ್ರಿ ಬಿದ್ದಆರಿದ್ರಾ ಮಳೆ ತಾಲೂಕಿನ ಬಹುತೇಕಭಾಗದಲ್ಲಿ ಧಾರಾಕಾರವಾಗಿ ಸುರಿದಿದ್ದು,ಹಳ್ಳ, ಕಟ್ಟೆಗಳು ತುಂಬಿಕೊಂಡಿವೆ. ಕೃಷಿಚಟುವಟಿಕೆಗೂ ಚುರುಕುಗೊಳ್ಳಲುಸಹಕಾರಿ ಆಗಿದೆ.ಕೆಲವೆಡೆಗಳಲ್ಲಿ ಕೃಷಿ ಭೂಮಿಗಳಲ್ಲಿನೀರು ತುಂಬಿದೆ. ಬಿತ್ತನೆ ಕಾರ್ಯಕ್ಕೆಸಾಧ್ಯವಾಗಿಲ್ಲ.
ಬಹುತೇಕ ತಗ್ಗುಪ್ರದೇಶಗಳು ಮಳೆ ನೀರಿನಿಂದಆವೃತವಾಗಿವೆ. ತಾಲೂಕಿನ ತರಿದಾಳುಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿದೆ.20 ವರ್ಷಗಳ ಬಳಿಕ ಕೋಡಿ ಹರಿದಿದೆ.ಇದನ್ನು ನೋಡಲು ಸ್ಥಳೀಯರುಸೋಮವಾರ ಮುಗಿಬಿದ್ದಿದ್ದರು.
ಯುವಕರು ಕೆರೆ ಕೋಡಿಯಲ್ಲಿ ನೀರು ಹರಿಯುವ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿಹಂಚಿಕೊಳ್ಳುತ್ತಿದ್ದರು.ತೊಂಡೇಬಾವಿ ಹೋಬಳಿಯ ವಿವಿಧಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು,ಕುಮದ್ವತಿ ನದಿಯಲ್ಲಿ ನೀರು ಹರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
Lok Sabha Election: ಚುನಾವಣಾ ಪ್ರಚಾರದ ಅಬ್ಬರ; ಕೂಲಿ ಕಾರ್ಮಿಕರಿಗೆ ಬರ!