ದಿವ್ಯಾಂಗ ಮಕ್ಕಳಿಗೆ ಕಲಿಕಾ, ಆಹಾರ ಸಾಮಗ್ರಿ ವಿತರಣೆ
Team Udayavani, Jul 10, 2021, 8:18 PM IST
ಗೌರಿಬಿದನೂರು: ದಿವ್ಯಾಂಗರಿಗೆವಿಶೇಷ ಸೌಲಭ್ಯ, ಕಾಳಜಿ, ಅಕ್ಕರೆನೀಡಬೇಕು ಎಂದು ನಗರಸಭೆ ಅಧ್ಯಕ್ಷೆಗಾಯತ್ರಿ ತಿಳಿಸಿದರು.ನಗರದ ಅರುಣೋದಯ ವಿಶೇಷಶಾಲಾ ಮಕ್ಕಳಿಗೆ ಕೇಂದ್ರ ಸರ್ಕಾರದನ್ಯಾಷನಲ್ ಟ್ರಸ್ಟ್ನಿಂದ ನೀಡಿದಕಲಿಕಾ ಸಾಮಗ್ರಿ, ಪ್ರಜ್ಞಾ ಟ್ರಸ್ಟ್ನಿಂದನೀಡಿರುವ ಆಹಾರದ ಸಾಮಗ್ರಿವಿತರಿಸಿ ಮಾತನಾಡಿದರು.
ದಿವ್ಯಾಂಗರಿಗೆ ಸಾಮಾನ್ಯ ಮಕ್ಕಳಿಗಿಂತಭಿನ್ನವಾದ ಆಟ, ಪಾಠಕ್ಕೆ ಸಂಬಂಧಿಸಿದಚಟುವಟಿಕೆ ಕೈಗೊಳ್ಳಬೇಕಾಗಿದೆಎಂದು ವಿವರಿಸಿದರು.ನಗರಸಭೆ ಆಯುಕ್ತ ಸತ್ಯನಾರಾಯಣ ಮಾತನಾಡಿ, ಇಂತಹ ಮಕ್ಕಳಆರೈಕೆ ತುಂಬಾ ಕಷ್ಟ, ಈ ಕಾರ್ಯಮಾಡುವ ಸ್ಥಳೀಯ ಸಂಸ್ಥೆಗಳಲ್ಲದೆ,ಸಮುದಾಯವೂಕೈ ಜೋಡಿಸಬೇಕು.
ನಗರಸಭೆಯಿಂದ ಸಾಧ್ಯವಾಗುವ ಎಲ್ಲಾ ಸಹಕಾರವನ್ನು ನೀಡಲುಪ್ರಯತ್ನಿಸುವುದಾಗಿ ತಿಳಿಸಿದರು.ಪ್ರಜ್ಞಾ ಟ್ರಸ್ಟಿನ ಸಂಸ್ಥಾಪಕಯೋಜನಾ ನಿರ್ದೇಶಕ ಎನ್.ನಾಗರಾಜ್ ಮಾತನಾಡಿ, 1 ರಿಂದ10 ವರ್ಷದ ಮಕ್ಕಳಿಗೆ, ಅವರವಯೋಗುಣದ ಆಧಾರದಲ್ಲಿ ವಿವಿಧರೀತಿಯ ಕಲಿಕಾ ಸಾಮಗ್ರಿಗಳನ್ನುವಿತರಿಸಲಾಗಿದೆ.
ಕೋವಿಡ್-19ನಕ್ಲಿಷ್ಟ ಸಂದರ್ಭದಲ್ಲಿ ಮಕ್ಕಳು ವಿಶೇಷಶಾಲೆಗೆ ಬರಲು ಸಾಧ್ಯವಿಲ್ಲದ ಈಸಂದರ್ಭದಲ್ಲಿ ಅವರ ಮನೆಗಳಲ್ಲಿಯೇ ಚಟುವಟಿಕೆಗಳನ್ನು ನಿರ್ವಹಿಸಲು ಈ ಸಾಮಗ್ರಿಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.ಆಗಿಂದಾಗ್ಗೆ ಮಕ್ಕಳ ಮನೆಗಳಿಗೆನಮ್ಮ ಸಿಬ್ಬಂದಿ ಭೇಟಿ ನೀಡಿ ಸಾಮಗ್ರಿಯನ್ನು ಬಳಸುವ ವಿಧಾನ ಮತ್ತುಅದರಿಂದಾಗುವಉಪಯೋಗಗಳನ್ನುತಿಳಿಸುವುದರ ಜೊತೆಗೆ ಫಿಸಿಯೋಥೆರಪಿ, ಆಪ್ತ ಸಮಾಲೋಚನೆ ಸೇವೆನೀಡುವುದಾಗಿ ತಿಳಿಸಿದರು.
ವೀರಂಡಹಳ್ಳಿ ವಾಪ್ತಿಯನಗರಸಭಾ ಸದಸ್ಯೆ ರಂಗಮ್ಮ ಮಕ್ಕಳಿಗೆಹಿತವಚನ ತಿಳಿಸಿದರು.ನಗರಸಭೆ ಕಂದಾಯ ನಿರೀಕ್ಷಕಸಂತೋಷ್, ಆರೋಗ್ಯ ನಿರೀಕ್ಷಕಸುರೇಶ್, ಮುಖಂಡರಾದ ಸುನಿಲ್,ಮಹೇಶ್, ಶಾಲೆಯ ಸಿಬ್ಬಂದಿಪೂಜಾ,ನವೀನಾ, ಶಾಂತಮ್ಮ, ಪೋಷಕರುಹಾಜರಿದ್ದರು. ಪ್ರಜ್ಞಾ ಟ್ರಸ್ಟಿನ ಅಧ್ಯಕ್ಷೆಎಸ್.ವಿಜಯಲಕ್ಷಿ ¾à ಅತಿಥಿಗಳಿಗೆವಂದನೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
Lok Sabha Election: ಚುನಾವಣಾ ಪ್ರಚಾರದ ಅಬ್ಬರ; ಕೂಲಿ ಕಾರ್ಮಿಕರಿಗೆ ಬರ!
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು