ಉದ್ಯೋಗ ಮಾಡಿ ಸಬಲರಾಗಿ: ಡೀಸಿ ಲತಾ
Team Udayavani, Jun 3, 2021, 5:56 PM IST
ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಮತ್ತು ನಿಸರ್ಗ ಸರ್ಕಾರೇತರಸಂಸ್ಥೆ ಸಹಯೋಗದಲ್ಲಿ ಮಂಗಳವಾರ ವಾಪಸಂದ್ರದಸರ್ಕಾರಿ ಶಾಲೆಯ ಆವರಣದಲ್ಲಿ ತೃತೀಯ ಲಿಂಗಿಗಳಿಗೆಜಿಲ್ಲಾಧಿಕಾರಿ ಆರ್.ಲತಾ, ನಗರಸಭಾಧ್ಯಕ್ಷ ಡಿ.ಎಸ್.ಆನಂದ್ರೆಡ್ಡಿ(ಬಾಬು) ಆಹಾರಕಿಟ್ ವಿತರಿಸಿದರು.
ಡೀಸಿ ಆರ್.ಲತಾಮಾತನಾಡಿ, ತೃತೀಯ ಲಿಂಗ ಸಮುದಾಯ ದವರ ಸಬಲೀಕರಣಕ್ಕೆ ಸರ್ಕಾರ ಹಲವಾರು ಯೋಜನೆ ಜಾರಿಗೊಳಿಸಿದೆ.ಜಿಲ್ಲಾಡಳಿತವೂ ಸ್ವ ಉದ್ಯೋಗ ಹೊಂದಲು ಹಲವಾರು ತರಬೇತಿಯನ್ನು ಜಿಲ್ಲಾ ಲೀಡ್ ಬ್ಯಾಂಕ್ ಮೂಲಕಕೈಗೊಳ್ಳುತ್ತಿರುತ್ತದೆ. ತಮಗೆ ಇಷ್ಟವಿರುವಕಾರ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲೀಕರಣ ಹೊಂದಬೇಕು ಎಂದುಸಲಹೆ ನೀಡಿದರು.
ಕೋವಿಡ್ ಪಿಡುಗಿನ ಸಂಕಷ್ಟದಕಾಲದಲ್ಲಿನಿಸರ್ಗ ಸಂಸ್ಥೆ ಟ್ರಾನ್ಸ್ ಜಂ ಡರ್ಸ್ ಸೇರಿ ಜಿಲ್ಲೆಯ2000ತೃತೀಯ ಲಿಂಗಿಗಳಿಗೆ ಆಹಾರದಕಿಟ್ ವಿತರಿಸಲು ಮುಂದೆಬಂದಿರುವುದು ಶ್ಲಾಘನೀಯವೆಂದರು. ಈ ವೇಳೆ ನಿಸರ್ಗಸಂಸ್ಥೆ ಪದಾಧಿಕಾರಿಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!