ಜಿಂಕೆ ಬೇಟೆ ಆಡಿದ ವ್ಯಕ್ತಿ ಬಂಧನ
Team Udayavani, Jun 12, 2021, 6:36 PM IST
ಶಿಡ್ಲಘಟ್ಟ: ಶಿಡ್ಲಘಟ್ಟ ವಲಯದ ಕನ್ನಮಂಗಲ ಗಸ್ತಿನ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಜಿಂಕೆ ಬೇಟೆ ಆಡುತ್ತಿದ್ದವ್ಯಕ್ತಿಯನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ತಾಲೂಕಿನ ನಾರಾಯಣದಾಸರಹಳ್ಳಿಯ ನಿವಾಸಿದೇವರಾಜ್(33) ಬಂಧಿತ. ಕನ್ನಮಂಗಲ ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಬೇಟೆ ಆಡುತ್ತಿದ್ದಾರೆ ಎಂಬ ಖಚಿತಮಾಹಿತಿ ಮೇರೆಗೆ ಎಸಿಎಫ್ ಶ್ರೀಧರ್, ಆರ್ಎಫ್ಒ ದಿವ್ಯಾ ಮಾರ್ಗದರ್ಶನದಲ್ಲಿ ಉಪವಲಯಅರಣ್ಯಾಧಿಕಾರಿ ಭಾಸ್ಕರ್ಬಾಬು, ಜಯಚಂದ್ರ, ಅರಣ್ಯ ರಕ್ಷಕರಾದ ಕಾಶಿನಾಥ್, ಗೋವಿಂದರಾಜು, ಸಂದೀಪ್ಕಾರ್ಯಚರಣೆ ನಡೆಸಿ ದೇಸಿ ಬಂದೂಕು ಮೂಲಕ ಜಿಂಕೆ ಬೇಟೆ ಆಡುತ್ತಿದ್ದ ದೇವರಾಜ್ ಎಂಬಾತನನ್ನು ಬಂಧಿಸಿಇನ್ನೂ ತಲೆ ಮರೆಸಿಕೊಂಡಿರುವ ಮೂವರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ