ಟೊಮೆಟೋ ಮಾರುಕಟ್ಟೆಯಲ್ಲಿ ಕೊರೊನಾ ನಿಯಮ ಉಲ್ಲಂಘನೆ
Team Udayavani, May 24, 2021, 7:12 PM IST
ಚಿಂತಾಮಣಿ: ಜಿಲ್ಲಾಡಳಿತ ಜಾರಿ ಮಾಡಿದ್ದ ನಾಲ್ಕುದಿನಗಳ ವಿಶೇಷ ಲಾಕ್ಡೌನ್ನಲ್ಲಿ ಚಿಂತಾಮಣಿಟೊಮೆಟೋ ಮಾರುಕಟ್ಟೆ ತೆರೆಯಲು ಗುರುವಾರಮತ್ತು ಭಾನುವಾರ ಅನುಮತಿ ನೀಡಲಾಗಿತ್ತು. ಅದರಂತೆ ಭಾನುವಾರ ಮಾರುಕಟ್ಟೆಯಲ್ಲಿಟೊಮೆಟೋ ಹರಾಜು ನಡೆಯಿತು.
ಆದರೆ,ರೈತರು, ವ್ಯಾಪಾರಸ್ಥರು ಕೊರೊನಾ ನಿಯಮಗಾಳಿಗೆ ತೂರಿದ್ದ ದೃಶ್ಯ ಕಂಡು ಬಂತು. ರಾಜ್ಯದವಿವಿಧ ಜಿಲ್ಲೆ, ಹೊರ ರಾಜ್ಯ ಆಂಧ್ರದಿಂದಟೊಮೆಟೋ ಮಾರುಕಟ್ಟೆಗೆ ರೈತರು ಮತ್ತುವ್ಯಾಪಾರಸ್ಥರು ಆಗಮಿಸಿದ್ದರು. ಆದರೆ, ಮಾರುಕಟ್ಟೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಯಾವುದೇಕ್ರಮಕೈಗೊಂಡಿರಲಿಲ್ಲ. ಈ ಸಂಬಂಧ ನಗರಸಭೆ,ಎಪಿಎಂಸಿ, ತಾಲೂಕು ಆಡಳಿತ ಹಾಗೂ ಪೊಲೀಸ್ಅಧಿಕಾರಿಗಳು ಇತ್ತ ತಲೆಹಾಕದೆ ಇರುವುದುಅಧಿಕಾರಿಗಳ ನಿರ್ಲಕ್ಷ್ಯ ಎತ್ತಿತೋರುತ್ತದೆ.
ಇನ್ನುನೂರಕ್ಕೆ8 ರಿಂದ10 ರೂ.ಕಮೀಷನ್ ಪಡೆಯುವಟೊಮೆಟೋ ಮಂಡಿ ಮಾಲಿಕರು ತಮ್ಮಮಂಡಿಗಳಬಳಿ ಕೊರೊನಾ ನಿಯಮ ಪಾಲಿಸಲಿಲ್ಲ. ಕನಿಷ್ಠಸ್ಯಾನಿಟೈಸರ್ ಕೂಡ ಇಟ್ಟಿರಲಿಲ್ಲ. ಮಾಸ್ಕ್ ಕಡ್ಡಾಯಎಂಬಸೂಚನಾಫಲಕಹಾಕದೇರೈತರಿಗೆಯಾವುದೇಜಾಗೃತಿ ನೀಡದೆ ನಿರ್ಲಕ್ಷ್ಯ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
Lok Sabha Election: ಚುನಾವಣಾ ಪ್ರಚಾರದ ಅಬ್ಬರ; ಕೂಲಿ ಕಾರ್ಮಿಕರಿಗೆ ಬರ!
LS polls 2024: ಅಸೆಂಬ್ಲಿಯಲ್ಲಿ ಜಂಗೀಕುಸ್ತಿ, ಲೋಕ ಸಮರದಲ್ಲಿ ದೋಸ್ತಿ!
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!