ಎಂಟು ಸಾವಿರ ಕೆ.ಜಿ. ತರಕಾರಿ ವಿತರಣೆ
Team Udayavani, May 10, 2020, 4:30 PM IST
ಚಿಕ್ಕಬಳ್ಳಾಪುರ: ನಗರದಲ್ಲಿ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದ 9ನೇ ವಾರ್ಡಿನಲ್ಲಿ ಪ್ರತಿ ಮನೆಗೂ 10 ಕೆ.ಜಿ.ಯಂತೆ ಬದನೆಕಾಯಿ ಎಲೆಕೋಸು, ಸೌತೇಕಾಯಿ, ಸೋರೆಕಾಯಿ, ಟೊಮೆಟೋ, ವಿವಿಧ ಬಗೆಯ 8 ಸಾವಿರ ಕೆ.ಜಿ.ಯ ತರಕಾರಿಗಳನ್ನು ಎಪಿಎಂಸಿ ವರ್ತಕ ನಿರಂಜನ್ ಉಚಿತವಾಗಿ ವಿತರಿಸಿದರು.
ಎಪಿಎಂಸಿ ವರ್ತಕ ನಿರಂಜನ್ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಜನರಿಗೆ ದವಸ, ಧಾನ್ಯ, ತರಕಾರಿ ಜೀವನಕ್ಕೆ ತುಂಬಾ ಬಹುಮುಖ್ಯ. ಹೀಗಾಗಿ 9ನೇ ವಾರ್ಡಿನಲ್ಲಿ ನಗರಸಭಾ ಸದಸ್ಯರ ಸಮ್ಮುಖದಲ್ಲಿ ಸಾಕಷ್ಟು ಮನೆಗಳಿಗೆ ತಲಾ 8 ಕೆ.ಜಿ.ಯಂತೆ ಹಂಚಿದ್ದೇವೆಂದರು. ಜಿಪಂ ಸದಸ್ಯ ರಾದ ಮುನೇಗೌಡ ಮಾತನಾಡಿ, 9ನೇ ವಾರ್ಡಿನ ನಗರಸಭಾ ಸದಸ್ಯ ಆರ್.ಮಟಮಪ್ಪ, ಬಡಾವಣೆ ಹಿರಿಯ ನಾಗರಿಕರಾದ ಪೆಟ್ರೋಲ್ ಬಂಕ್ ಭಾಸ್ಕರ್, ಗುಪ್ತ, ಪಾಟೀಲ್ ನಾರಾಯಣ ಸ್ವಾಮಿ, ಟೀವಿ ಚಂದ್ರಶೇಖರ್, ಸೋಮ ಶೇಖರ್, ಸುರೇಶ್, ಚಿಕ್ಕಬೈರಪ್ಪ, ಇಸ್ರೇಲ್ ನಾರಾಯಣಸ್ವಾಮಿ, ಶಶಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
MUST WATCH
ಹೊಸ ಸೇರ್ಪಡೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’