ಗೂಳೂರಿನಲ್ಲಿ ವೈಭವದ ಹೂವಿನ ಕರಗ
Team Udayavani, May 22, 2022, 3:04 PM IST
ಬಾಗೇಪಲ್ಲಿ: ತಾಲೂಕಿನ ಗೂಳೂರು ಗ್ರಾಮದ ಗ್ರಾಮ ದೇವತೆ ಶ್ರೀ ಪಾತಕೋಟಮ್ಮ ಧರ್ಮರಾಯ ಹೂವಿನ ಕರಗವನ್ನು ರಾತ್ರಿ ವೈಭೋವೋಪೇತವಾಗಿಲಾಯಿತು.
ಹೂವಿನ ಕರಗವನ್ನು ಬೇತಮಂಗಲದ ನಾಗರಾಜ್ ಹೊತ್ತಿದ್ದರು. ಗೂಳೂರು ಪಟ್ಟಣದಲ್ಲಿ ರಾತ್ರಿ ನಡೆದ ಹೂವಿನ ಕರಗ ವೈಭವೋಪೇತವಾಗಿ ಸಡಗರ ಸಂಬ್ರಮದಿಂದ ನಡೆಸಲಾಯಿತು.
ಕರಗವನ್ನು ಶ್ರೀ ಪಾತಕೋಟಮ್ಮ ದೇವಾಲಯದ ಬಳಿ ತಲೆಗೆ ಹೇರಿಸಿಕೊಂಡ ಬೇತಮಂಗಲದ ನಾಗರಾಜ್ ತಮಟೆಯಲಯಬದ್ಧವಾದ ನಾದಕ್ಕೆ ಅನುಗುಣವಾಗಿ ನರ್ತಿಸಿ ಪ್ರೇಕ್ಷಕರನ್ನು ರಂಜಿಸಿದರು. ಹಸಿ ಕರಗ, ಹೂವಿನ ಕರಗ ಇತ್ಯಾದಿ ಗಳು ನಡೆದು, ಬಾರಿ ಜನಾಕರ್ಷಣೆಯೊಂದಿಗೆ ಯಶಸ್ವಿಯಾಯಿತು.
ಗೂಳೂರಿನಲ್ಲಿ ಪ್ರಪ್ರಥಮವಾಗಿ ಈ ಕರಗ ಮಹೋತ್ಸವಗಳನ್ನು ಆಚರಿಸಿದ್ದು, ಗೂಳೂರು ಹೋಬಳಿಯಾದ್ಯಂತ ಅಪಾರ ಜನಸ್ತೋಮ ಈ ಕರಗ ಮಹೋತ್ಸವಕ್ಕೆ ಹರಿದುಬಂದಿತ್ತು. ಶಾಸಕ ಎಸ್.ಎನ್. ಸುಬ್ಟಾರೆಡ್ಡಿ ಹಾಗೂ ಶ್ರೀ ಪಾತಕೋಟಮ್ಮ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಸ್. ರಮೇಶ್ಬಾಬು ಶ್ರೀ ಪಾತಕೋಟಮ್ಮ ದೇವಾಲಯದಲ್ಲಿ ಭಕ್ತಿಬಾವನೆಯಿಂದ ಪ್ರಾರ್ಥಿಸಿ ವಿದ್ಯುಕ್ತ ವಾಗಿ ಕರಗ ಮಹೋತ್ಸವಕ್ಕೆ ಚಾಲನೆ ನೀಡಿದರು.
ಮುಖಂಡ ಸಿ.ಮುನಿರಾಜು ಭಕ್ತಾದಿಗಳಿಗೆ ಭೋಜನ ವ್ಯವಸ್ಥೆ ಮಾಡಿದ್ದರು. ವಿವಿಧ ಬಗೆಯ ಅಂಗಡಿ ಮುಗ್ಗಟ್ಟುಗಳು ಬಂದಿದ್ದವು, ಸಂಗೀತ ರಸ ಮಂಜರಿ ಕಾರ್ಯಕ್ರಮವನನು ಏರ್ಪಡಿಲಾಗಿತ್ತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
MUST WATCH
ಹೊಸ ಸೇರ್ಪಡೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ