ರಾಷ್ಟ್ರ ಧ್ವಜಕ್ಕೆ ಅಗೌರವ : ಕಣ್ಣು ಮುಚ್ಚಿ ಕುಳಿತ ಉಪ್ಪರಪೇಟೆ ಗ್ರಾ.ಪಂ. ಅಧಿಕಾರಿಗಳು
Team Udayavani, Aug 2, 2021, 3:44 PM IST
ಚಿಂತಾಮಣಿ : ಸ್ವತಂತ್ರ ಭಾರತದಲ್ಲಿ ರಾಷ್ಟ್ರೀಯ ಧ್ವಜಕ್ಕೆ ಭಾರತೀಯರೆಲ್ಲಾ ನಿಷ್ಠೆಯಿಂದ ಗೌರವ ತೋರಿ ಕೈ ಮುಗಿಯುತ್ತಿದ್ದರೆ ತಾಲೂಕಿನ ಉಪ್ಪರಪೇಟೆ ಗ್ರಾಪಂ ಕಾರ್ಯಾಲಯ ದ ಮೇಲೆ ಧ್ವಜಕ್ಕೆ ಅಗೌರವ ತೋರಿರುವ ಘಟನೆ ನಡೆದಿದೆ.
ಹರಿದು ನೇತಾಡುತ್ತಿರುವ ರಾಷ್ಟ್ರೀಯ ಧ್ವಜ ಕಟ್ಟಿ ಅಪಮಾನ ಮಾಡಿರುವುದು ದೇಶ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು ಇನ್ನು ತಮ್ಮ ಕಛೇರಿ ಕಟ್ಟಡದ ಮೇಲೆ ಬಾವುಟ ಹರಿದು ಹೋದರು ಅದರಕಡೆ ಗಮನ ಹರಿಸದ ಅಧಿಕಾರಿಗಳು ನಿತ್ಯ ಕಛೇರಿಗೆ ಬಂದು ಹೋಗುತ್ತಿರುವುದು ಅಧಿಕಾರಿಗಳ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ.
ಇನ್ನು ಗ್ರಾಪಂ ಕಟ್ಟಡ ಮೇಲೆ ನಿತ್ಯ ಬಾವುಟ ಕಟ್ಟಿ ಬಿಡಿಸಲು ದಿನಕ್ಕೆ 10 ರಿಂದ 15 ರೂ ಸಂಭಾವನೆಯೂ ಸಹ ನೀಡಲಾಗುತ್ತೆ ಆದರೆ ನಿತ್ಯ ಬಾವುಟ ಕಟ್ಟಿ ಹಾರಿಸುವ ಜವಾನನೂ ಕೂಡ ಸುಮ್ಮನಿರುವುದು ಖೆಧಕರ ಸಂಗತಿ.
ಇದನ್ನೂ ಓದಿ :ದಾಂಡೇಲಿಯಲ್ಲಿ ಜನಜಾತ್ರೆಯಾದ ಕೋವಿಡ್ ಲಸಿಕಾ ಕೇಂದ್ರಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ