ಚಿಕ್ಕಬಳ್ಳಾಪುರ ಜಿಪಂ, ತಾಪಂ ಸ್ಥಾನಕ್ಕೆ ಮೀಸಲು ನಿಗದಿ
Team Udayavani, May 2, 2021, 6:33 PM IST
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಸೋಂಕಿತರಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿರುವಹಿನ್ನೆಲೆಯಲ್ಲಿ 6 ತಿಂಗಳು ಯಾವುದೇ ಚುನಾವಣೆ ಬೇಡಎಂದು ಆಯೋಗಕ್ಕೆ ಸರ್ಕಾರ ಪತ್ರ ಬರೆದಿರುವಬೆನ್ನಲ್ಲೇ, ಜಿಪಂ, ತಾಪಂ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ, ಆಯೋಗವು ಅಧಿಸೂಚನೆ ಹೊರಡಿಸಿದೆ.ಜಿಪಂ ಸದಸ್ಯ ಅಧಿಕಾರ ಅವಧಿ ಮೇ 6ಕ್ಕೆ ಪೂರ್ಣಗೊಳ್ಳ ಲಿದೆ.
ಜಿಪಂನ 31 ಸ್ಥಾನಗಳಲ್ಲಿ ಮಹಿಳೆಯರಿಗೆಸಿಂಹಪಾಲು ಸಿಕ್ಕಿದ್ದು, 16 ಸ್ಥಾನ ಮೀಸಲಿಡಲಾಗಿದೆ.ಅಂದರೆ ಶೇ.50ಕ್ಕಿಂತ ಹೆಚ್ಚು ಅವಕಾಶ ಸಿಕ್ಕಂತಾಗಿದೆ.ಎಸ್ಸಿ, ಎಸ್ಟಿ ಹಾಗೂ ಬಿಸಿಎಂ ಎಗೆ 15 ಸ್ಥಾನ ಮೀಸಲಿಡಲಾಗಿದೆ. ಜಿಪಂ 16 ಸ್ಥಾನ ಮಹಿಳೆಯರಿಗೆಲಭಿಸಲಿದ್ದು, ಆ ಪೈಕಿ ಸಾಮಾನ್ಯ 8, ಎಸ್ಸಿ 5, ಎಸ್ಟಿ 2ಹಾಗೂ ಬಿಸಿಎಂ ಮಹಿಳೆಯರಿಗೆ ಸ್ಪಧಿ ìಸಲು ಅವಕಾಶಲಭಿಸಿದೆ. ಮೀಸಲಾತಿಯಿಂದ ಮಹಿಳೆಯರು ಮತ್ತುಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವಪ್ರಯತ್ನ ನಡೆಸಲಾಗಿದೆ.
ಕೊರೊನಾ ಆತಂಕದ ನಡುವೆಈಗ ರಾಜಕೀಯ ಪಕ್ಷಗಳಿಗೆ, ಸ್ಪರ್ಧಾಕಾಂಕ್ಷಿಗಳಿಗೆಯಾವ ಕ್ಷೇತ್ರ ತಮ್ಮ ಕೈತಪ್ಪಲಿದೆ, ಯಾರಿಗೆ ಮೀಸಲಾಗಿದೆಎಂಬ ಕುತೂಹಲ ಶುರುವಾಗಿದೆ.
ಯಾರಿಗೆ ಎಷ್ಟು ಸ್ಥಾನ: ಜಿಪಂ 16 ಸ್ಥಾನಗಳ ಪೈಕಿಸಾಮಾನ್ಯ ವರ್ಗಕ್ಕೆ 8 (ಮಹಿಳೆ ಸೇರಿ) ಪರಿಶಿಷ್ಟ ಜಾತಿಗೆ9(5 ಮಹಿಳೆ) ಪಂಗಡಕ್ಕೆ 4(ಇಬ್ಬರು ಮಹಿಳೆ) ಹಾಗೂಹಿಂದುಳಿದ ವರ್ಗ(ಅ)ಕ್ಕೆ 2(ಒಂದು ಮಹಿಳೆ) ಸ್ಥಾನಮೀಸಲಿಟ್ಟಿದ್ದು, ಯಾವ ಕ್ಷೇತ್ರಗಳಿಗೆ ಯಾವ ಮೀಸಲಾತಿಸಿಗಲಿದೆ ಎಂಬ ಕುತೂಹಲ ಆಕಾಂಕ್ಷಿಗಳಲ್ಲಿ ಮೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
Lok Sabha Polls; ಮೊಯ್ಲಿ ಕೊನೇ ಚುನಾವಣೆ ಅಸ್ತ್ರದಿಂದ ಚಿಕ್ಕಬಳ್ಳಾಪುರ ಟಿಕೆಟ್ ಕಗ್ಗಂಟು
Gruha Jyothi scheme: ಗೃಹಜ್ಯೋತಿ ಗ್ರಾಹಕರ ಜೇಬಿಗೆ ಕತ್ತರಿ!
Chikaballapura: ಲೋಕ ಸಮರ ಹೊತ್ತಲ್ಲೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ
Hot meal: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ಬಿಸಿಯೂಟ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ