ನೆಮ್ಮದಿಗಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ
Team Udayavani, Aug 19, 2022, 4:18 PM IST
ಬಾಳೆಹೊನ್ನೂರು: ಮನುಷ್ಯನ ಬದುಕು ಹಲವಾರುಸಮಸ್ಯೆ-ಸವಾಲುಗಳಿಂದ ಅಶಾಂತಿಯಕಡಲಾಗಿದೆ. ಶಾಂತಿ-ಸಂತೃಪ್ತಿಗೆ ಧರ್ಮಾಚರಣೆ ಮೂಲ. ನೆಮ್ಮದಿಗಿಂತ ದೊಡ್ಡಸಂಪತ್ತು ಜೀವನದಲ್ಲಿ ಮತ್ತೂಂದು ಯಾವುದೂ ಇಲ್ಲವೆಂದುಶ್ರೀ ರಂಭಾಪುರಿ ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರಜಗದ್ಗುರುಗಳು ತಿಳಿಸಿದರು.
ಶ್ರೀ ರಂಭಾಪುರಿ ಪೀಠದಲ್ಲಿ ಜರುಗುತ್ತಿರುವ ಶ್ರಾವಣಪುರಾಣ ಪ್ರವಚನ ಹಾಗೂ 3ನೇ ಗುರುವಾರ ಧರ್ಮಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನನೀಡಿದರು.ಬಡವ ಮತ್ತು ಶ್ರೀಮಂತ ಇಬ್ಬರೂ ಸಂಪತ್ತನ್ನು ಉಂಡುಆನಂದಿಸಲಾರರು. ಬಡವ ಗಳಿಸಲು ಹೆಣಗಾಡಿದರೆಶ್ರೀಮಂತ ಉಳಿಸಲು ಒದ್ದಾಡುತ್ತಾನೆ.
ದೂರ- ದೂರನೆಟ್ಟ ಗಿಡಗಳು ಬೆಳೆಯುತ್ತಿದ್ದಂತೆ ಹತ್ತಿರವಾಗುತ್ತವೆ.ಆದರೆ ಮನುಷ್ಯ ಬೆಳೆಯುತ್ತಿದ್ದಂತೆ ಅವನ ಮನಸ್ಸುಗಳುದೂರವಾಗುತ್ತಾ ಹೋಗುತ್ತವೆ ಎಂದರು.ಗಂವ್ಹಾರ ಹಿರೇಮಠದ ವಿರೂಪಾಕ್ಷ ಶ್ರೀಗಳು ಶ್ರೀಜಗದ್ಗುರು ರೇಣುಕ ವಿಜಯ ಪುರಾಣದಲ್ಲಿ ಬರುವ ಶ್ರೀಜಗದ್ಗುರು ರೇಣುಕಾಚಾರ್ಯರ ಸಂಸ್ಕಾರಯುಕ್ತ ಬದುಕಿಗೆಜ್ಞಾನ ಬೋಧಾಮೃತ ಅವಶ್ಯಕವೆಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
MUST WATCH
ಹೊಸ ಸೇರ್ಪಡೆ
MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ