ಕ್ವಾರಂಟೈನ್ ಷರತ್ತಿನ ಮೇಲೆ ವಿದೇಶದಿಂದ ಭಾರತೀಯರನ್ನು ಕರೆತರಲಾಗುತ್ತಿದೆ: ಸಿ ಟಿ ರವಿ
Team Udayavani, May 8, 2020, 3:30 PM IST
ಚಿಕ್ಕಮಗಳೂರು: ವಿದೇಶದಲ್ಲಿರೋ ಭಾರತೀಯರ ಕರೆದು ಕೊಂಡು ಬರುವ ಪ್ರಯತ್ನ ನಡೆಯುತ್ತಿದೆ. 37 ದೇಶದಲ್ಲಿರೋ ಭಾರತೀಯರ ತವರಿಗೆ ಕರೆದು ತರುವ ಯತ್ನ ನಡೆಯುತ್ತಿದೆ. ಎಲ್ಲರೂ ರಿಯಾಯಿತಿ ದರದಲ್ಲಿ ಏರ್ ಲಿಫ್ಟ್ ಮೂಲಕ ತವರಿಗೆ ಬರುತ್ತಿದ್ದಾರೆ ಎಂದು ಸಚಿವ ಸಿ.ಟ ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವರು, ಸೌದಿ ಅರೇಬಿಯಾ, ದುಬೈನಲ್ಲಿರುವವರನ್ನು ಹಡಗಿನ ಮೂಲಕ ಉಚಿತವಾಗಿ ಕರೆತರಲಾಗುತ್ತಿದೆ. ಕ್ವಾರಂಟೈನ್ ಷರತ್ತಿನ ಮೇಲೆ ಸರ್ಕಾರ ಕರೆತರಲು ಮುಂದಾಗಿದೆ ಎಂದರು.
ಮೊದಲ ಆದ್ಯತೆಯಾಗಿ ವೃದ್ದರು, ಗರ್ಭಿಣಿಯರನ್ನ ಕರೆತರಲಾಗುವುದು. ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಈಗಾಗಲೇ ರಾಜ್ಯ ಸರ್ಕಾರ ಚರ್ಚೆ ನಡೆಸಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ