ಕೃಷಿ ಕಾಯ್ದೆತಿದ್ದುಪಡಿ ವಿರುದ್ದ ಹೋರಾಟ ಅಗತ್ಯ


Team Udayavani, Oct 26, 2021, 2:10 PM IST

chikkaballapura news

ಶೃಂಗೇರಿ: ಕೇಂದ್ರ ಸರಕಾರ ಮಂಡಿಸಿದಕೃಷಿ ಕಾಯ್ದೆಯನ್ನು ಐಕ್ಯ ಹೋರಾಟದಮೂಲಕ ಸೋಲಿಸಬೇಕಿದೆ ಎಂದುನಿವೃತ್ತ ನ್ಯಾಯಮೂರ್ತಿ ಜಸ್ಟೀಸ್‌ನಾಗಮೋಹನದಾಸ್‌ ಹೇಳಿದರು.

ಪಟ್ಟಣದ ಗೌರಿಶಂಕರ್‌ಸಭಾಂಗಣದಲ್ಲಿ ಸೋಮವಾರಸಂಯುಕ್ತ ರೈತ ಕಾರ್ಮಿಕ ಒಕ್ಕೂಟದಿಂದಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿಅವರು ಮಾತನಾಡಿದರು.ದೇಶದ ಯಾವುದೇ ಮೂಲೆಯಲ್ಲಿರೈತರಿಗೆ ತೊಂದರೆಯಾದರೆದೇಶದ ಎಲ್ಲಾ ಭಾಗದ ರೈತರುಧ್ವನಿಗೂಡಿಸಬೇಕು.

ಕೃಷಿ ಕಾಯ್ದೆಯನ್ನುಎಲ್ಲರೂ ಒಟ್ಟಾಗಿ ಕಾಯ್ದೆಯನ್ನುವಿರೋಧಿ ಸಬೇಕು. ನೈತಿಕ, ಸಾಂಸ್ಕೃತಿಕಹಾಗೂ ಆರ್ಥಿಕ ದಿವಾಳಿತನದಿಂದಾಗಿಇಂದು ದೇಶದಲ್ಲಿ ರೈತರು ಆತ್ಮಹತ್ಯೆಗೆಶರಣಾಗಿದ್ದಾರೆ. 2019-20 ರಲ್ಲಿ1074 ಹಾಗೂ ಪ್ರಸಕ್ತ ಸಾಲಿನಲ್ಲಿಕೋವಿಡ್‌ ಸಂದರ್ಭದಲ್ಲಿಯೂ770 ರೈತರು ದೇಶದಲ್ಲಿ ಆತ್ಮಹತ್ಯೆಮಾಡಿಕೊಂಡಿದ್ದಾರೆ.

ಕೃಷಿ ಬಿಕ್ಕಟ್ಟುಉಂಟಾಗಿದ್ದು, ಕೃಷಿ ಉತ್ಪಾದನೆಗೆಮಾರುಕಟ್ಟೆ, ಯೋಜನೆ ಹಾಗೂಸರಿಯಾದ ಬೆಲೆ ಇಲ್ಲ. ಇಂತಹಸಂದರ್ಭದಲ್ಲಿ ರೈತರು ಸಂಕಷ್ಟ,ನೋವು ಅನುಭವಿಸುತ್ತಿರುವಾಗಕೇಂದ್ರ ಸರಕಾರದವರು ಕೃಷಿ ಕಾಯ್ದೆಜಾರಿಗೆ ತಂದು ಗಾಯದ ಮೇಲೆಬರೆ ಎಳೆದಿದ್ದಾರೆ.

ಕೃಷಿ ಕಾಯ್ದೆ,ಭೂಸ್ವಾ ಧೀನ, ಕೃಷಿ ಗುತ್ತಿಗೆ, ಎಪಿಎಂಸಿಕಾಯ್ದೆ ತಿದ್ದುಪಡಿ ಮೂಲಕ ರೈತರನ್ನುಒಕ್ಕಲೆಬ್ಬಿಸಲಾಗುತ್ತಿದೆ ಎಂದರು.ದೇಶಕ್ಕಾಗಿ ನಾವು ಬಳಗದಸಂಸ್ಥಾಪಕ ಅಧ್ಯಕ್ಷ ನಿಖೇತ್‌ ರಾಜ್‌ಮೌರ್ಯ ಮಾತನಾಡಿ, ಪ್ರತಿ ದಿನವೂ ಬೆಲೆ ಏರಿಕೆಯಿಂದ ಜನ ಸಾಮಾನ್ಯರುಜೀವನ ನಡೆಸುವುದೇ ಕಷ್ಟವಾಗಿದೆ.

ನಮ್ಮ ಹೋರಾಟ ಬಡವರ ಪರಧ್ವನಿಯಾಗಿದೆ. ರೈತರ ಹೋರಾಟಹತ್ತಿಕ್ಕುವ ಕೆಲಸ ಕೇಂದ್ರ ಸರಕಾರಮಾಡುತ್ತಿದ್ದು, ದೆಹಲಿ ಗಡಿಯಲ್ಲಿಹೋರಾಟನಿರತ 600ಕ್ಕೂ ಹೆಚ್ಚು ರೈತರುಹೋರಾಟದಲ್ಲಿ ಮೃತಪಟ್ಟಿದ್ದಾರೆ.

ಮಾಧ್ಯಮ ಸ್ವಾತಂತ್ರವನ್ನುಕಸಿದುಕೊಳ್ಳಲಾಗಿದ್ದು, ಇದರಿಂದವಾಸ್ತವತೆ ದೇಶಕ್ಕೆ ತಿಳಿಯುತ್ತಿಲ್ಲ.ನಮ್ಮದೇಶ ಭಾರತವಾಗಿದ್ದು,ಸರಕಾರದೇಶದೊಳಗೆ ಗಡಿ ನಿರ್ಮಿಸಿದೆ.ಅಂಬೇಡ್ಕರ್‌ ಎಲ್ಲರಿಗೂ ಸಮನಾದಹಕ್ಕು ನೀಡಿದ್ದಾರೆ. ಬೀದಿ- ಬೀದಿಗಳಲ್ಲಿಸ್ವಯಂ ಘೋಷಿತ ದೇಶಪ್ರೇಮಿಗಳು”ಭಾರತ್‌ ಮಾತಾ ಕೀ ಜೈ’ ಎನ್ನುತ್ತಿದ್ದಾರೆ.

ಕೇವಲ ಘೋಷಣೆ ಕೂಗುವುದರಿಂದಮಾತ್ರ ದೇಶಪ್ರೇಮ ಹುಟ್ಟುವುದಿಲ್ಲಎಂದರು. ರೈತ ಮತ್ತು ಕಾರ್ಮಿಕಹೋರಾಟ ಸಮಿತಿಯ ಅಧ್ಯಕ್ಷ ಕಲ್ಕುಳಿಚಂದ್ರಶೇಖರ್‌ ಅಧ್ಯಕ್ಷತೆ ವಹಿಸಿದ್ದರು.ಶಾಸಕ ಟಿ.ಡಿ. ರಾಜೇಗೌಡ,ಕಾರ್ಯಧ್ಯಕ್ಷ ಕೆ.ಎಂ. ಗೋಪಾಲ್‌,ಸಂಚಾಲಕರಾದ ವಿಠuಲ ಹೆಗ್ಡೆ,ನಟರಾಜ್‌, ಕಳಸಪ್ಪ, ವೆಂಕಟೇಶ್‌,ವಿಜಯಕುಮಾರ್‌, ಸಂತೋಷ್‌ ಕಾಳ್ಯಇದ್ದರು.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.