ಮೇಕೆದಾಟು ಪಾದಯಾತ್ರೆಯಲ್ಲಿ ರಾಜಕಾರಣ ಬಿಟ್ಟು ಬೇರೇನಿಲ್ಲ
Team Udayavani, Mar 1, 2022, 9:14 PM IST
ಚಿಕ್ಕಮಗಳೂರು: ಕಾಂಗ್ರೆಸ್ ಮೇಕೆದಾಟುಪಾದಯಾತ್ರೆಯಲ್ಲಿ ರಾಜಕಾರಣ ಬಿಟ್ಟರೆಬೇರೇನೂ ಇಲ್ಲ ಎನ್ನುವುದು ಎಲ್ಲರಿಗೂಸ್ಪಷ್ಟವಾಗಿದೆ ಎಂದು ಶಾಸಕ ಸಿ.ಟಿ.ರವಿಹೇಳಿದರು.ಸೋಮವಾರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಮೇಕೆದಾಟುವಿಚಾರದಲ್ಲಿ ನಮ್ಮ ಪ್ರಶ್ನೆಗಳಿಗೆ ಕಾಂಗ್ರೆಸ್ನವರು ಇದುವರೆಗೂ ಉತ್ತರ ಕೊಟ್ಟಿಲ್ಲ.
ಇಲ್ಲಿ ಪಾದಯಾತ್ರೆ ನಾಟಕ ಮಾಡುವಬದಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ನಿಯೋಗಕಾಂಗ್ರೆಸ್ನ ಚಿದಂಬರಂ ಮತ್ತುಡಿಎಂಕೆ ಸ್ಟಾಲಿನ್ ಅವರನ್ನು ಒಪ್ಪಿಸಿದರೆಮೇಕೆದಾಟು ಯೋಜನೆ ಜಾರಿಸುಲಭವಾಗುತ್ತದೆ ಎಂದು ತಿರುಗೇಟುನೀಡಿದರು.ತಮಿಳುನಾಡಿನ ಆಕ್ಷೇಪಣೆ ಇಲ್ಲಅಂದರೆ ಎಲ್ಲಾ ರೀತಿಯ ಅಡೆತಡೆಗಳುನಿವಾರಣೆಯಾಗುತ್ತವೆ.
ಅದನ್ನು ಬಿಟ್ಟುಪಾದಯಾತ್ರೆ ಮಾಡಿದರೆ ದೈಹಿಕ ಕಸರತ್ತುಆಗುತ್ತದೆ ಎಂದ ಅವರು, ತಮಿಳುನಾಡುಒಪ್ಪಿಸೋ ತಾಕತ್ತು ಸಿದ್ದರಾಮಯ್ಯಅವರಿಗಿದೆ ಎಂದರು.
ಸಿದ್ದರಾಮಯ್ಯ ಗುಟುರು ಹಾಕಿದರೆಸೋನಿಯಾ ಗಾಂ ಧಿ ಅಲರ್ಟ್ ಆಗ್ತಾರೆ.ಸೋನಿಯಾ ಗಾಂ ಧಿ ಮಾತು ಚಿದಂಬರಂತೆಗೆದುಹಾಕುವುದಿಲ್ಲ, ಚಿದಂಬರಂ ಒಂದುಮಾತು ಹೇಳಿದರೆ ಸ್ಟಾಲಿನ್ ಒಪ್ಪಿಕೊಳ್ತಾರೆ.ಇದು ಸುಲಭ. ಆದರೆ, ಪಾದಯಾತ್ರೆಉದ್ದೇಶ ರಾಜಕಾರಣ ಬಿಟ್ಟುಬೇರೇನೂ ಇಲ್ಲ ಎಂದರು.
ಹಿಜಾಬ್ ವಿವಾದದಮೂಲಕ ಕಾಂಗ್ರೆಸ್ ಮತೀಯವಾದವನ್ನು ಹೊರಹಾಕಿದೆ.ಕಾಂಗ್ರೆಸ್ನ ಜಾತ್ಯತೀತವಾದಒಂದು ನಾಟಕ. ಹಿಂದೂಗಳಮೇಲೆ ಪ್ರಹಾರ ಮಾಡಲು ಮಾತ್ರಉಪಯೋಗಿಸುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ