ಕಾಫಿನಾಡಲ್ಲಿ ಪ್ರವಾಸಿ ತಾಣಕ್ಕೆ ಮುಗಿ ಬಿದ್ದ ಜನ
Team Udayavani, Oct 17, 2021, 2:02 PM IST
ಚಿಕ್ಕಮಗಳೂರು: ಶರನ್ನವರಾತ್ರಿ, ಆಯುಧ ಪೂಜೆಮತ್ತು ವಿಜಯದಶಮಿ ಹಬ್ಬದ ಸಾಲು- ಸಾಲುರಜೆ, ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಜಿಲ್ಲೆಯಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡೇ ಹರಿದುಬಂದಿತ್ತು.ಆಯುಧ ಪೂಜೆ, ವಿಜಯ ದಶಮಿ ಹಬ್ಬದರಜೆ ಹಾಗೂ ವಾರಾಂತ್ಯವಾಗಿದ್ದರಿಂದ ರಾಜ್ಯ,ಹೊರ ರಾಜ್ಯಗಳಿಂದ ಸಾವಿರಾರು ಪ್ರವಾಸಿಗರುಜಿಲ್ಲೆಯ ಮುಳ್ಳಯ್ಯನಗಿರಿ, ಶ್ರೀಗುರು ದತ್ತಾತ್ರೇಯಬಾಬಾಬುಡನ್ ದರ್ಗಾ, ಕೆಮ್ಮಣ್ಣುಗುಂಡಿ,ಕುದುರೆಮುಖ, ದೇವರಮನೆ, ಎತ್ತಿನಭುಜ,ಮನಮೋಹಕ ಫಾಲ್ಸ್ಗಳಿಗೆ ಭೇಟಿ ನೀಡಿ ಪ್ರಕೃತಿ ಸೌಂದರ್ಯ ಸವಿದರು.
ರಾಜ್ಯದ ಅತೀ ಎತ್ತರದ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಗೆ ಭಾರೀ ಪ್ರಮಾಣದ ಪ್ರವಾಸಿಗರುಭೇಟಿ ನೀಡಿದ ಹಿನ್ನೆಲೆಯಲ್ಲಿ ಮುಳ Ûಯ್ಯನಗಿರಿಗೆಸಾಗುವ ಮಾರ್ಗದ ಕೈಮರ ಚೆಕ್ಪೋಸ್ಟ್ನಲ್ಲಿವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆಎದುರಾಗಿ ಟ್ರಾಫಿಕ್ ನಿಯಂತ್ರಿಸಲು ಪೊಲೀಸರುಹರ ಸಾಹಸಪಟ್ಟರು.ರಾಜ್ಯದ ಮೂಲೆ- ಮೂಲೆಗಳಿಂದ ಸುಮಾರು3 ಸಾವಿರಕ್ಕೂ ವಾಹನಗಳಲ್ಲಿ ಮುಳ್ಳಯ್ಯನಗಿರಿಪರ್ವತಶ್ರೇಣಿವೀಕ್ಷಣೆಗೆಜನರುಹರಿದುಬಂದಿದ್ದು,ಪರ್ವತ ಶ್ರೇಣಿಯಲ್ಲಿ ಜನ ಜಂಗುಳಿಯಿಂದಕೂಡಿತ್ತು.
ಭಾರೀ ಪ್ರಮಾಣದಲ್ಲಿ ಪ್ರವಾಸಿಗರುಒÊು¾ ೆ ಲೇ ಹರಿದು ಬಂದಿದ್ದರಿಂದ ಚಿಕ್ಕಮಗಳೂರುನಗರ ಸೇರಿದಂತೆ ಇತರೆಡೆಗಳಲ್ಲಿ ವಾಹನ ಸಂಚಾರಎಂದಿಗಿಂತ ಹೆಚ್ಚಿನ ಸಂಖÂಯ ೆ ಲ್ಲಿತ್ತು.ಹವಾಮಾನ ವೈಪರೀತ್ಯದಿಂದ ಜಿಲ್ಲೆಯಲ್ಲಿಮೋಡ ಕವಿದ ವಾತಾವರಣವಿದ್ದು, ಆಗಾಗಸಾಧಾರಣ ಮಳೆಯಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ