ಮೋಟಾರ್‌ ಬೈಕ್‌ ರ್ಯಾಲಿ: ಸ್ಯಾಮುಯೆಲ್‌ಗೆ ಪ್ರಶಸ್ತಿ


Team Udayavani, Nov 23, 2021, 3:41 PM IST

chikkamagalore news

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಎರಡು ದಿನಗಳ ಕಾಲದಿ. ಮೋಟಾರ್ ನ್ಪೋರ್ಟ್ಸ್ ಕ್ಲಬ್‌ ಚಿಕ್ಕಮಗಳೂರುಸಹಯೋದಲ್ಲಿ ನಡೆದ ದ್ವಿಚಕ್ರ ವಾಹನಗಳ ರಾಷ್ಟ್ರೀಯರ್ಯಾಲಿ ಚಾಂಪಿಯನ್‌ಶಿಪ್‌ನಲ್ಲಿ ಹೊಸೂರಿನಸ್ಯಾಮುಯೆಲ್‌ ಜೇಕಬ್‌ ಪ್ರಶಸ್ತಿಯನ್ನು ತಮ್ಮಮುಡಿಗೇರಿಸಿಕೊಂಡರು.

ಜೇಕಬ್‌ 53 ನಿಮಿಷ 56 ಸೆಕೆಂಡುಗಳಲ್ಲಿ ಗುರಿತಲುಪಿ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.ಬೆಂಗಳೂರಿನ ಅಬ್ದುಲ್‌ ವಾಹಿದ್‌ ತನ್ವೀರ್‌ ದ್ವಿತೀಯ,ಮೈಸೂರಿನ ಇಮ್ರಾನ್‌ ಪಾಷಾ ಮೂರನೇ ಸ್ಥಾನಪಡೆದರು.ಸೂಪರ್‌ ಬೈಕ್‌ ಪ್ರೋ ಎಕ್ಸ್‌ಪರ್ಟ್‌ ವಿಭಾಗದಲ್ಲಿಬೆಂಗಳೂರಿನ ಅಬ್ದುಲ್‌ ವಾಹಿದ್‌ ತನ್ವಿರ್‌ಮೊದಲಿಗರಾದರು.

ಅವರು 54 ನಿಮಿಷ 2ಸೆಕೆಂಡುಗಳಲ್ಲಿ ರ್ಯಾಲಿ ಪೂರ್ಣಗೊಳಿಸಿದರು.ಬೆಂಗಳೂರಿನ ಆರ್‌. ನಟರಾಜ್‌ ಹಾಗೂ ಗೌತಮ್‌ರಾವ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಿಸಿದರು.ಸೂಪರ್‌ ಬೈಕ್‌ ಎಕ್ಸ್‌ಪರ್ಟ್‌-ಎ ವಿಭಾಗದಲ್ಲಿನಾಗಪುರದ ಅಮಾನ್‌ ಪ್ರಭಾಕರ್‌ ಪಾಬ್ಡೆ 57ನಿಮಿಷದಲ್ಲಿ ಗುರಿ ತಲುಪಿ ಮೊದಲಿಗರಾದರು.

ಚಿಕ್ಕಮಗಳೂರಿನ ಅಸಾದ್‌ ಖಾನ್‌ ಹಾಗೂನಾಗಪುರದ ಜತಿನ್‌ ಜೈನ್‌ ಎರಡು ಮತ್ತು ಮೂರನೇಸ್ಥಾನ ಗಳಿಸಿದರು. ಸೂಪರ್‌ ನ್ಪೋರ್ಟ್ಸ್ 130ವಿಭಾಗದಲ್ಲಿ ಕೇರಳದ ಅಜಿನ್‌ ಅಬ್ರಾಹಂ ಪ್ರಥಮ,ಕೊಟ್ಟಾಯಂ ಚಲಸ್‌ ನಬೋಸ್‌ ದ್ವಿತೀಯ ಹಾಗೂಮಂಗಳೂರಿನ ನಿತೇಶ್‌ ಪೂಜಾರಿ ತೃತೀಯ ಸ್ಥಾನಪಡೆದರು.ಸೂಪರ್‌ ನ್ಪೋರ್ಟ್ಸ್ 165 ವಿಭಾಗದಲ್ಲಿಬೆಂಗಳೂರಿನ ಬಿ.ಕೆ. ಪವನ್‌ ಪ್ರಥಮ,ಕೊಯಮತ್ತೂರಿನ ಶಶಿಕುಮಾರ್‌ ದ್ವಿತೀಯ ಹಾಗೂಶಿವಮೊಗ್ಗದ ಅಬ್ರಾರ್‌ ಪಾಶ ಮೂರನೇ ಸ್ಥಾನಗಳಿಸಿದ್ದಾರೆ.

ಸೂಪರ್‌ ನ್ಪೋರ್ಟ್ಸ್ 260 ವಿಭಾಗದಲ್ಲಿಹೊಸೂರಿನ ಸ್ಯಾಮುಯೆಲ್‌ ಜೇಕಬ್‌ ಪ್ರಥಮ,ಮೈಸೂರಿನ ಇಮ್ರಾನ್‌ ಪಾಶ ದ್ವಿತೀಯ ಹಾಗೂಹೊಸೂರಿನ ಸಚಿನ್‌ ಮೂರನೇ ಸ್ಥಾನ ಗಳಿಸಿದ್ದಾರೆ.ಸೂಪರ್‌ ನ್ಪೋರ್ಟ್ಸ್ 400 ವಿಭಾಗದಲ್ಲಿ ಪುತ್ತೂರಿನಆಕಾಶ್‌ ಐತಾಳ್‌, ಸೂಪರ್‌ ನ್ಪೋಟ್ಸ್‌ 550 ವಿಭಾಗದಲ್ಲಿಬೆಂಗಳೂರಿನ ಮೊಹಮದ್‌ ಜಹೀರ್‌ ಮೊದಲಿಗರಾಗಿದ್ದಾರೆ. ಮಹಿಳಾ ವಿಭಾದಲ್ಲಿ ಬೆಂಗಳೂರಿನಐಶ್ವರ್ಯ ಪಿಸ್ಸೆŒ„ 1ಗಂಟೆ 4 ನಿಮಿಷದಲ್ಲಿ ಗುರಿ ತಲುಪಿಮೊದಲಿಗರಾಗಿದ್ದಾರೆ.

ಸತಾರಾದ ತನಿಕ್‌ ಶಾನ್‌ಭಾಗ್‌ದ್ವಿತೀಯ ಹಾಗೂ ಮಂಗಳೂರಿನ ಬಿ. ಅಪೂರ್ವತೃತೀಯ ಸ್ಥಾನ ಗಳಿಸಿದ್ದಾರೆ. ಸ್ಟಾರ್‌ ಆಫ್‌ ಕರ್ನಾಟಕವಿಭಾಗದಲ್ಲಿ ಮಂಗಳೂರಿನ ಅದ್ನಾನ್‌ ಅಹಮದ್‌ಪ್ರಥಮ, ಚಿಕ್ಕಮಗಳೂರಿನ ಪಿ.ವಿ. ಫ್ರಾನ್ಸಿಸ್‌ ದ್ವಿತೀಯಹಾಗೂ ಚಿಕ್ಕಮಗಳೂರಿನ ಎನ್‌. ಸೂರಜ್‌ ತೃತೀಯಸ್ಥಾನ ಗಳಿಸಿದ್ದಾರೆ.

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Chikkamagaluru; ದೇವೇಗೌಡರು ಆಕಸ್ಮಿಕವಾಗಿ ಪ್ರಧಾನಿಯಾಗಿದ್ದು…: ಸಿಎಂ ಸಿದ್ದರಾಮಯ್ಯ

Chikkamagaluru; ದೇವೇಗೌಡರು ಆಕಸ್ಮಿಕವಾಗಿ ಪ್ರಧಾನಿಯಾಗಿದ್ದು…: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.