ಚಾಂದಿನಿಗೆ ಉತ್ತಮ ದಾದಿ ಪ್ರಶಸ್ತಿ
Team Udayavani, May 14, 2022, 8:27 PM IST
ಶೃಂಗೇರಿ: ಸಾರ್ವಜನಿಕ ಆಸ್ಪತ್ರೆಯದಾದಿ ಎನ್.ಟಿ. ಚಾಂದಿನಿಅವರಿಗೆ ರಾಜ್ಯಮಟ್ಟದಲ್ಲಿ ಉತ್ತಮದಾದಿ ಪ್ರಶಸ್ತಿ ದೊರಕಿದೆ. ಮೇ12 ರಂದು ವಿಶ್ವ ದಾದಿಯರದಿನದಂದು ಬೆಂಗಳೂರಿನಲ್ಲಿ ನಡೆದಸಮಾರಂಭದಲ್ಲಿ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಅವರಿಗೆಉತ್ತಮ ದಾದಿ ಪ್ರಶಸ್ತಿ ನೀಡಿದರು.
ಚಾಂದಿನಿ ಚಿಕ್ಕಮಗಳೂರಿನತಿಮ್ಮೇಗೌಡ ಮತ್ತು ಹೇಮಲತಾ ದಂಪತಿಪುತ್ರಿ. ಕೊರೊನಾದಂತಹ ಸಂಕಷ್ಟಕಾಲದಲ್ಲಿ ಸತತವಾಗಿ ಸೇವೆ ಸಲ್ಲಿಸುತ್ತಾ,ಆರೇಳು ತಿಂಗಳು ಹೆತ್ತವರನ್ನುನೋಡದೆ, ಸಾರ್ವಜನಿಕ ಸೇವೆಯಲ್ಲಿತೊಡಗಿಸಿಕೊಂಡಿದ್ದರು. ಬೇಗಾರಿನತೆರೆದ ಕೋವಿಡ್ ಸೆಂಟರ್ನಲ್ಲಿ ಪಿಪಿಇಕಿಟ್ ಧರಿಸಿ ರೋಗಿಗಳ ಶುಶ್ರೂಷೆಮಾಡಿ ರೋಗಿಗಳ ಸೇವೆ ಮಾಡಿದ್ದರು.ಕೊರೊನಾ ಚುಚ್ಚುಮದ್ದನ್ನು ಆಸ್ಪತ್ರೆಹಾಗೂ ಗ್ರಾಮೀಣ ಪ್ರದೇಶಕ್ಕೂ ತೆರಳಿ,ಚುಚ್ಚುಮದ್ದನ್ನು ನಿರಾಕರಿಸುತ್ತಿದ್ದವರಮನವೊಲಿಸಿ ನೀಡುವಲ್ಲಿಯಶಸ್ವಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ