ಕಸ್ತೂರಿ ರಂಗನ್ ವರದಿ ವಿರುದ್ಧಆಕ್ಷೇಪಣೆಗೆ ಮುಂದಾದ ಗ್ರಾಮಸ್ಥರು
Team Udayavani, Jul 24, 2022, 8:38 PM IST
ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿಮಲೆನಾಡಿಗರ ತಲೆ ಮೇಲೆ ತೂಗೂಗತ್ತಿನೇತಾಡುತ್ತಿದ್ದು, ವರದಿಯನ್ನು ಒಪ್ಪಲುಸಾಧ್ಯವಿಲ್ಲವೆಂದು ರಾಜ್ಯ ಸಚಿವ ಸಂಪುಟತೀರ್ಮಾನಿಸಿದೆ. ಸರ್ಕಾರದ ಧ್ವನಿಯನ್ನುಇನಷ್ಟು ಗಟ್ಟಿಗೊಳಿಸಲು ಜಿಲ್ಲೆಯಲ್ಲಿ ಗ್ರಾಪಂಮಟ್ಟದಲ್ಲಿ ಕೇಂದ್ರ ಹಸಿರು ನ್ಯಾಯಪೀಠಕ್ಕೆಆಕ್ಷೇಪಣೆ ಪತ್ರ ಸಲ್ಲಿಸಲು ಗ್ರಾಮಸ್ಥರುಮುಂದಾಗಿದ್ದಾರೆ.ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿಜಿಲ್ಲೆಯ 142 ಗ್ರಾಮಗಳ ಜನ ಬಹಳಷ್ಟುತೊಂದರೆಗೆ ಸಿಲುಕಲಿದ್ದಾರೆ.
ಈ ಸಂಬಂಧಇತ್ತೀಚೆಗೆ ಕಸ್ತೂರಿ ರಂಗನ್ ವರದಿ ವಿರೋಧಿಹೋರಾಟ ಸಮಿತಿ ಹಾಗೂ ಕಾμ ಬೆಳೆಗಾರರುಸಭೆ ಸೇರಿ ವರದಿ ತಿರಸ್ಕರಿಸುವಂತೆ ಒತ್ತಾಯಿಸಿಆಕ್ಷೇಪಣೆ ಪತ್ರ ಸಲ್ಲಿಸಲು ಮತ್ತು ಹಾಸನ,ಕೊಡಗು ಹಾಗೂ ಚಿಕ್ಕಮಗಳೂರು ಬಂದ್ಗೆಕರೆ ನೀಡಿದ್ದಾರೆ.ಪಶ್ಚಿಮ ಘಟ್ಟ ಪ್ರದೇಶ ಪರಿಸರ ಸೂಕ್ಷ್ಮವಲಯವೆಂದು ಘೋಷಿಸಲು ಕಸ್ತೂರಿರಂಗನ್ ವರದಿ ಜಾರಿಗೆ ಕೇಂದ್ರ ಪರಿಸರಸಚಿವಾಲಯ ನೋಟಿμಕೇಶನ್ ಹೊರಡಿಸಿದ್ದುಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದಸಭೆಯಲ್ಲಿ ವರದಿ ಅನುಷ್ಠಾನ ಒಪ್ಪಲುಸಾಧ್ಯವಿಲ್ಲ ಎಂದು ತೀರ್ಮಾನ ಕೈಗೊಂಡಿದ್ದು,ಮಲೆನಾಡಿನ ಜನತೆ ಸ್ವಲ್ಪಮಟ್ಟಿಗೆ ನಿಟ್ಟುಸಿರುಬಿಡುವಂತೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ