33 ಜಿಲ್ಲಾ ಪಂಚಾಯತ್‌ ಕ್ಷೇತ್ರ ಪುನರ್‌ ವಿಂಗಡಣೆ


Team Udayavani, Apr 11, 2021, 6:05 PM IST

11-20

ಚಿಕ್ಕಮಗಳೂರು: ಜಿಲ್ಲೆಯ 33 ಜಿಪಂ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿ ಸರ್ಕಾರ ವಿಶೇಷ ರಾಜ್ಯ ಪತ್ರದಲ್ಲಿ ರಾಜ್ಯ ಚುನಾವಣಾ ಆಯೋಗ ಅ ಧಿಸೂಚನೆ ಹೊರಡಿಸಿದ್ದು, ಪುನರ್‌ ವಿಂಗಡಣೆಯಾದ ಕ್ಷೇತ್ರಗಳ ವಿವರ ಈ ಕೆಳಗಿನಂತಿದೆ.

ಚಿಕ್ಕಮಗಳೂರು ತಾಲೂಕು: ಆಲ್ದೂರು ಜಿಪಂ ಕ್ಷೇತ್ರ: ಆಲ್ದೂರು, ದೊಡ್ಡಮಾಗರವಳ್ಳಿ, ಸತ್ತಿಹಳ್ಳಿ, ಬಸ್ಕಲ್‌, ಕೆಳಗೂರು., ಅಂಬಳೆ ಜಿಪಂ ಕ್ಷೇತ್ರ: ಅಂಬಳೆ, ಹರಿಹರದಹಳ್ಳಿ, ಮುಗಳವಳ್ಳಿ, ಮರ್ಲೆ, ಕಳಸಾಪುರ, ಈಶ್ವರಹಳ್ಳಿ., ಬಿಂಡಿಗಾ(ಜಾಗರ) ಜಿಪಂ ಕ್ಷೇತ್ರ: ತೊಗರಿ ಹಂಕಲ್‌, ಮಲ್ಲೇನಹಳ್ಳಿ (ಬಿಂಡಿಗಾ), ಮೇಲಿನ ಹುಲುವತ್ತಿ, ಇನಾಂ ದತ್ತಾತ್ರೇಯ ಪೀಠ, ಶಿರವಾಸೆ, ದಾಸರಹಳ್ಳಿ., ದೇವದಾಬ (ಖಾಂಡ್ಯ): ದೇವದಾನ, ಹುಯಿಗೆರೆ, ಬಿದರೆ, ಬಸರವಳ್ಳಿ, ಆವುತಿ, ಬ್ಯಾರವಳ್ಳಿ(ಮಲ್ಲಂದೂರು), ಕಡವಂತಿ., ಕುರುವಂಗಿ ಜಿಪಂ ಕ್ಷೇತ್ರ: ಹಿರೇಕೊಳಲೆ, ಅಲ್ಲಂಪುರ, ಇಂದಾವರ, ಮುಕ್ತಿಹಳ್ಳಿ, ಬೀಕನಹಳ್ಳಿ, ಕರ್ತಿಕೆರೆ, ತೇಗೂರು., ಸಿಂಗೆರೆ (ಲಕ್ಯಾ)ಜಿಪಂ ಕ್ಷೇತ್ರ: ಲಕ್ಯಾ, ಬಿಳೇಕಲ್ಲಹಳ್ಳಿ, ಹಿರೇಗೌಜ, ಲಕ್ಕಮ್ಮನ ಹಳ್ಳಿ, ಸಿಂ ಗೆರೆ, ಬೆಳವಾಡಿ, ಕುರುಬೂರ ಬೂದಿಹಾಳ್‌, ಮಾಚೇನಹಳ್ಳಿ., ಮೈಲಿಮನೆ (ವಸ್ತಾರೆ) ಜಿಪಂ ಕ್ಷೇತ್ರ: ವಸ್ತಾರೆ, ಕೂದುವಳ್ಳಿ, ಕೆ.ಆರ್‌. ಪೇಟೆ, ಮಳಲೂರು, ಆಣೂರು, ಮೈಲಿಮನೆ, ತಳಿಹಳ್ಳ, ಬೈಗೂರು.

ಮೂಡಿಗೆರೆ ತಾಲೂಕು: ಕಳಸ (ಮಾವಿನಕೆರೆ) ಜಿಪಂ ಕ್ಷೇತ್ರ: ಕಳಸ(ಮಾವಿನಕೆರೆ), ಸಂಸೆ, ಹೊರನಾಡು, ತೋಟದೂರು, ಇಡಕಣಿ, ಮರಸಣಿಗೆ., ಬಣಕಲ್‌ ಜಿಪಂ ಕ್ಷೇತ್ರ: ಬಣಕಲ್‌, ಜಾವಳಿ, ಸುಂಕಸಾಲೆ, ನಿಡುವಾಳೆ, ಬಾಳೂರು, ಕೂವೆ, ತರುವೆ, ಬಿ.ಹೊಸಹಳ್ಳಿ, ಕುಂದೂರು., ಬಿಳಗುಳ (ಕಸಬಾ) (ಬಿದರಹಳ್ಳಿ) ಜಿಪಂ ಕ್ಷೇತ್ರ: ಬಿದರಹಳ್ಳಿ, ತ್ರಿಪುರ, ದಾರದ ಹಳ್ಳಿ, ಊರುಬಗೆ, ಬೆಟ್ಟಗೆರೆ, ಫಲ್ಗುಣಿ, ಹಳೇ ಮೂಡಿಗೆರೆ, ಕಸಗಲ್‌., ಗೋಣಿಬೀಡು ಜಿಪಂ ಕ್ಷೇತ್ರ: ಗೋಣಿಬೀಡು, ನಂದೀಪುರ, ಮಾಕೋನಹಳ್ಳಿ, ಚಿನ್ನಿಗ, ಹಂತೂರು, ಕಿರುಗುಂದ. ಕೊಪ್ಪ ತಾಲೂಕು: ಹರಂದೂರು ಜಿಪಂ ಕ್ಷೇತ್ರ: ಹರಂದೂರು, ಕೆಸವೆ, ಬಿಂತ್ರವಳ್ಳಿ, ಮರಿತೋಟ್ಲು, ನುಗ್ಗಿ, ನರಸೀಪುರ, ತುಳುವಿನಕೊಪ್ಪ., ಹರಿಹರಪುರ ಜಿಪಂ ಕ್ಷೇತ್ರ: ಹರಿಹರಪುರ, ಚಾವಲ್ಮನೆ, ಹಿರೇಕೊಡಿಗೆ, ಭಂಡಿಗಡಿ, ಶಾನುವಳ್ಳಿ, ನಿಲುವಾಗಿಲು, ಅಸಗೋಡು, ಕೊಪ್ಪ ಗ್ರಾಮಾಂತರ., ಜಯಪುರ ಜಿಪಂ ಕ್ಷೇತ್ರ: ಜಯಪುರ, ಹಿರೇಗದ್ದೆ, ಅಗಳಗಂಡಿ, ಗುಡ್ಡೇತೋಟ, ಹೇರೂರು, ಅತ್ತಿಕೊಡಿಗೆ, ಭವನಕೋಟೆ.

ಶೃಂಗೇರಿ ತಾಲೂಕು: ಮೆಣಸೆ ಜಿಪಂ ಕ್ಷೇತ್ರ: ಮೆಣಸೆ, ಬೇಗಾರು, ಧರೇಕೊಪ್ಪ, ಅಡ್ಡಗದ್ದೆ, ಶೃಂಗೇರಿ (ಕಸಬಾ) ಜಿಪಂ ಕ್ಷೇತ್ರ: ಮರ್ಕಲ್‌, ವಿದ್ಯಾರಣ್ಯಪು‌, ನೆಮ್ಮಾರು, ಕೆರೆ, ಕೂತುಗೋಡು. ನರಸಿಂಹರಾಜಪುರ ತಾಲೂಕು: ಬಿ.ಕಣಬೂರು ಜಿಪಂ ಕ್ಷೇತ್ರ: ಬಿ.ಕಣಬೂರು, ಕರ್ಕೇಶ್ವರ, ಕಾನೂರು, ಸೀತೂರು, ಆಡುವಳ್ಳಿ, ಬನ್ನೂರು, ಮಾಗುಂಡಿ., ಮುತ್ತಿನಕೊಪ್ಪ ಜಿಪಂ ಕ್ಷೇತ್ರ: ಮುತ್ತಿನಕೊಪ್ಪ, ನಾಗಲಾಪುರ, ಹೊನ್ನಕೊಡಿಗೆ, ಮೆಣಸೂರು, ಕಡಹಿನಬೈಲು, ಗುಬ್ಬಿಗಾ, ಬಾಳೆ.

ಕಡೂರು ತಾಲೂಕು: ಪಂಚನಹಳ್ಳಿ ಜಿಪಂ ಕ್ಷೇತ್ರ: ಪಂಚನಹಳ್ಳಿ, ತಿಮ್ಲಾಪುರ, ನಿಡುವಳ್ಳಿ, ಗಂಗನಹಳ್ಳಿ, ಆಣೆಗೆರೆ, ಕೆ. ಬಿದರೆ, ಕುಂಕನಾಡು, ಸಿಂಗಟಗೆರೆ ಜಿಪಂ ಕ್ಷೇತ್ರ: ಸಿಂಗಟಗೆರೆ, ಸೋಮನಹಳ್ಳಿ, ಎಸ್‌. ಮಾದಾಪುರ, ಮೈ.ಮಲ್ಲಾಪುರ, ಯಳ್ಳಂಬಳಸೆ ವಿ.ಯರದಕೆರೆ., ಅಣ್ಣಿಗೆರೆ ಜಿಪಂ ಕ್ಷೇತ್ರ: ಅಣ್ಣಿಗೆರೆ, ಹೋಚಿಹಳ್ಳಿ, ವಕ್ಕಲಗೆರೆ, ಯಗಟಿ, ಉಳಿಗೆರೆ, ಉಡುಗೆರೆ, ಬಿಳುವಾಲ, ಪುರ, ಗರ್ಜೆ., ಹಿರೇನಲ್ಲೂರು ಜಿಪಂ ಕ್ಷೇತ್ರ; ಹಿರೇನಲ್ಲೂರು, ಗಿರಿಯಾಪುರ, ಹುಲ್ಲೇನಹಳ್ಳಿ, ಬಿಸಲೆರೆ, ಬಾಸೂರು, ಕಾಮನಕೆರೆ., ಎಮ್ಮೆದೊಡ್ಡಿ ಜಿಪಂ ಕ್ಷೇತ್ರ: ಎಮ್ಮೆದೊಡ್ಡಿ, ಚಿಕ್ಕಂಗಳ, ಬಳ್ಳಿಗನೂರು, ಜೋಡಿತಿಮ್ಮಾಪುರ, ಸರಸ್ವತಿಪುರ, ಬಿಸಲೆಹಳ್ಳಿ, ಹರಳಘಟ್ಟ., ಪಟ್ಟಣಗೆರೆ ಜಿಪಂ ಕ್ಷೇತ್ರ: ಪಟ್ಟಣಗೆರೆ, ಮಲ್ಲೇಶ್ವರ, ತಂಗಲಿ, ಕಡೂರಹಳ್ಳಿ, ಬಳ್ಳೇಕೆರೆ, ಜಿಗಣೇ ಹಳ್ಳಿ, ಕೆರೆಸಂತೆ, ಮತಿಘಟ್ಟ, ಚೀಲನಹಳ್ಳಿ., ಸಖರಾಯಪಟ್ಟಣ ಜಿಪಂ ಕ್ಷೇತ್ರ: ಸಖರಾಯಪಟ್ಟಣ, ಪಿಳ್ಳೇನಹಳ್ಳಿ, ಹುಲಿಕೆರೆ, ನಾಗೇನಹಳ್ಳಿ, ಬಾಣೂರು., ನಿಡಘಟ್ಟ ಜಿಪಂ ಕ್ಷೇತ್ರ: ನಿಡಘಟ್ಟ, ಜೋಡಿಹೋಚಿಹಳ್ಳಿ, ಎಸ್‌. ಬಿದರೆ, ನಾಗರಾಳು, ದೇವನೂರು, ಚಿಕ್ಕದೇವನೂರು.

ತರೀಕೆರೆ ತಾಲೂಕು: ಕುಡೂರು ( ಅಮೃತಾಪುರ) ಜಿಪಂ ಕ್ಷೇತ್ರ: ಅಮೃತಾಪುರ, ನೇರಲಕೆರೆ, ಹಾದಿಕೆರೆ, ಹುಣಸಘಟ್ಟ, ಕೋರನಹಳ್ಳಿ, ಕುಡೂರು., ಮಳಲಿಚನ್ನೇನಹಳ್ಳಿ ( ಬೇಲೇನಹಳ್ಳಿ) ಜಿಪಂ ಕ್ಷೇತ್ರ: ಬೇಲೇನಹಳ್ಳಿ, ಸಿದ್ದರಹಳ್ಳಿ, ದೋರನಾಳು, ಸುಣ್ಣದಹಳ್ಳಿ, ಬಾವಿಕೆರೆ, ಮಳಲಿ ಚೆನ್ನೇನಹಳ್ಳಿ ಬೆಟ್ಟಹಳ್ಳಿ., ಲಕ್ಕವಳ್ಳಿ ಜಿಪಂ ಕ್ಷೇತ್ರ: ಲಕ್ಕವಳ್ಳಿ, ಕೆಂಚಿಕೊಪ್ಪ, ಹಲಸೂರು, ಬರಗೇನಹಳ್ಳಿ, ಮುಡುಗೋಡು,ಕರಕುಚ್ಚಿ, ಗೋಪಾಲ., ಲಿಂಗದಹಳ್ಳಿ ಜಿಪಂ ಕ್ಷೇತ್ರ: ಲಿಂಗದಹಳ್ಳಿ, ಗುಳ್ಳದಮನೆ, ನಂದಿಬಟ್ಟಲು, ಕಾಮನದುರ್ಗ, ಉಡೇವಾ, ತಿಗಡ.

ಅಜ್ಜಂಪುರ ತಾಲೂಕು: ಬಗ್ಗವಳ್ಳಿ ಜಿಪಂ ಕ್ಷೇತ್ರ: ಬಗ್ಗವಳ್ಳಿ, ಶ್ಯಾನುಭೋಗನಹಳ್ಳಿ, ಸೊಕ್ಕೆ, ಅತ್ತಿಮೊಗ್ಗೆ, ಕೋರಟಿಕೆರೆ, ಅನುವನಹಳ್ಳಿ, ಗೌರಾಪುರ, ನಾರಣಾಪುರ., ಶಿವನಿ ಜಿಪಂ ಕ್ಷೇತ್ರ: ಶಿವನಿ, ತ್ಯಾಗದಕಟ್ಟೆ, ಜಾವೂರು, ಚಿಕ್ಕಾನವಂಗಲ, ಬುಕ್ಕಾಂಬೂದಿ, ಚೀರನಹಳ್ಳಿ, ಕಲ್ಲೇನಹಳ್ಳಿ., ಚೌಳಹಿರಿಯೂರು ಜಿಪಂ ಕ್ಷೇತ್ರ: ಚೌಳಹಿರಿಯೂರು, ಅಂತರಗಟ್ಟೆ, ಕಲ್ಕೆರೆ, ಆಸಂದಿ, ಚಿಕ್ಕಬಳ್ಳೇಕೆರೆ, ಬೇಗೂರು, ಮುಗಳಿ, ಗಡಿಹಳ್ಳಿ, ಸೊಲ್ಲಾಪುರ.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.