ಚಿಕ್ಕಮಗಳೂರು : 2 ವಾರದಲ್ಲಿ ಕೋವಿಡ್ ಶೇ 5 ಕ್ಕಿಂತ ಕಡಿಮೆಯಾಗತ್ತೆ : ಸುಧಾಕರ್
Team Udayavani, Jun 11, 2021, 6:31 PM IST
ಚಿಕ್ಕಮಗಳೂರು : ಎಚ್.ಎಲ್.ಎಚ್. ಒಂದೋ- ಎರಡೋ ಪ್ರಕರಣ ಬಂದಿರಬಹುದು. ಜನರಲ್ ಆಗಿ ಎಲ್ಲಿಯೂ ಬಂದಿಲ್ಲ. ಮಕ್ಕಳಲ್ಲಿ ಕೋವಿಡ್ ಗುಣ ಹೊಂದಿದ್ದ ನಂತರ ಬರೋ ಲಕ್ಷಣವಲ್ಲ ಎಂದು ಚಿಕ್ಕಮಗಳೂರಿನಲ್ಲಿ ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ.
ಚಿಕ್ಕಮಗಳೂರಲ್ಲಿ ಮೊದಲನೇ ಅಲೆಯೂ ತಡವಾಗಿ ಪಾಸಿಟಿವಿಟಿ ಹೆಚ್ಚಾಗಿತ್ತು. ತಡವಾಗಿ ಅದೂ ಕೂಡ ಕಡಿಮೆಯಾಗಿತ್ತು. ಇನ್ನ ಎರಡು ವಾರದಲ್ಲಿ ಜಿಲ್ಲೆಯಲ್ಲಿ ಕೋವಿಡ್ ಕಂಟ್ರೋಲ್ ಗೆ ಬರಲಿದೆ. ಅನೇಕ ಕ್ರಮ ತೆಗೆದುಕೊಂಡಿದ್ದೇವೆ. ಶೇ. 5% ಕ್ಕಿಂತ ಕಡಿಮೆಯಾಗುತ್ತೆ ಎಂದರು.
ಜೂನ್ 21ರ ವರೆಗೆ ಕಾಫಿನಾಡಲ್ಲಿ ಯಥಾ ಪ್ರಕರಣ ಲಾಕ್ ಡೌನ್ ಮುಂದುವರೆಯುತ್ತೆ ಎಂದು ಚಿಕ್ಕಮಗಳೂರಿನಲ್ಲಿ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ