ಜಿಪಂ- ತಾಪಂ ಕ್ಷೇತ್ರಗಳ ಪುನರ್‌ ವಿಂಗಡಣೆ- ಮೀಸಲಾತಿ ಪ್ರಕಟ


Team Udayavani, Jul 3, 2021, 10:40 AM IST

ಜಿಪಂ- ತಾಪಂ ಕ್ಷೇತ್ರಗಳ ಪುನರ್‌ ವಿಂಗಡಣೆ- ಮೀಸಲಾತಿ ಪ್ರಕಟ

ಚಿಕ್ಕಮಗಳೂರು: ರಾಜ್ಯ ಚುನಾವಣೆ ಆಯೋಗ ಜಿಪಂ ಮತ್ತು ತಾಪಂ ಕ್ಷೇತ್ರಗಳ ಪುನರ್ವಿಂಗಡಣೆ ಮತ್ತು ಮೀಸಲಾತಿಯ ಕರಡು ಅಧಿಸೂಚನೆಯನ್ನು ಗುರುವಾರ ಹೊರಡಿಸಿದ್ದು ಅದರಂತೆ ಜಿಲ್ಲೆಯ ಜಿಪಂ ಮತ್ತು ತಾಪಂ ಕ್ಷೇತ್ರಗಳ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ಪ್ರಕಟಗೊಂಡಿದೆ.

ಆಕ್ಷೇಪಣೆಗಳಿದ್ದಲ್ಲಿ, ಆಕ್ಷೇಪಣೆ ಸಲ್ಲಿಸಲು ಜು.8 ರವರೆಗೂ 7ದಿನಗಳ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆ ಸಲ್ಲಿಸುವರು ರಾಜ್ಯ ಚುನಾವಣೆ ಆಯೋಗ ಕಾರ್ಯದರ್ಶಿ 1ನೇ ಮಹಡಿ ಕೆಎಸ್‌ಸಿ ಎಂಎಫ್‌ ಕಟ್ಟಡ (ಹಿಂಭಾಗ) ನಂ.8. ಕನ್ನಿಂಗ್‌ ಹ್ಯಾಂ ರಸ್ತೆ ಬೆಂಗಳೂರು-560 052 ಇಲ್ಲಿಗೆ ಸಲ್ಲಿಸಬಹುದಾಗಿದೆ.

ಚಿಕ್ಕಮಗಳೂರು ಜಿಲ್ಲೆ ಜಿಪಂ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ವಿವರ: ಆಲ್ದೂರು-ಅನುಸೂಚಿತ ಪಂಗಡ (ಮಹಿಳೆ), ಅಂಬಳೆ- ಅನುಸೂಚಿತ ಜಾತಿ, ಬಿಂಡಿಗಾ (ಜಾಗರ) -ಸಾಮಾನ್ಯ, ದೇವದಾನ (ಖಾಂಡ್ಯ)-ಹಿಂದುಳಿದ ವರ್ಗ-ಎ, ಕುರುವಂಗಿ-ಹಿಂದುಳಿದ ವರ್ಗ- ಎ (ಮಹಿಳೆ), ಸಿಂಧಗೆರೆ (ಲಕ್ಯಾ)-ಸಾಮಾನ್ಯ (ಮಹಿಳೆ), ಮೈಲಿಮನೆ (ವಸ್ತಾರೆ) -ಹಿಂದುಳಿದ ವರ್ಗ- ಎ (ಮಹಿಳೆ), ಕಳಸ (ಮಾವಿನಕೆರೆ)- ಸಾಮಾನ್ಯ(ಮಹಿಳೆ), ಬಣಕಲ್‌- ಸಾಮಾನ್ಯ, ಬಿಳಗುಳ (ಕಸಬಾ(ಬಿದರಹಳ್ಳಿ) -ಸಾಮಾನ್ಯ (ಮಹಿಳೆ), ಗೋಣಿಬೀಡು- ಅನುಸೂಚಿತ ಜಾತಿ, ಹರಂದೂರು- ಸಾಮಾನ್ಯ, ಹರಿಹರಪುರ-ಅನುಸೂಚಿತ ಜಾತಿ (ಮಹಿಳೆ), ಜಯಪುರ-ಸಾಮಾನ್ಯ, ಮೆಣಸೆ-ಅನುಸೂಚಿತ ಜಾತಿ, ಶೃಂಗೇರಿ (ಕಸಬಾ)-ಹಿಂದುಳಿದ ವರ್ಗ “ಎ'(ಮಹಿಳೆ), ಬಿ. ಕಣಬೂರು- ಸಾಮಾನ್ಯ, ಮುತ್ತಿನಕೊಪ್ಪ- ಅನುಸೂಚಿತ ಜಾತಿ (ಮಹಿಳೆ), ಮಂಚನಹಳ್ಳಿ- ಸಾಮಾನ್ಯ (ಮಹಿಳೆ), ಸಿಂಗಟಗೆರೆ- ಸಾಮಾನ್ಯ(ಮಹಿಳೆ), ಅಣ್ಣಿಗೆರೆ-ಅನುಸೂಚಿತ ಜಾತಿ (ಮಹಿಳೆ), ಹಿರೇನಲ್ಲೂರು- ಸಾಮಾನ್ಯ, ಎಮ್ಮೆದೊಡ್ಡಿ-ಸಾಮಾನ್ಯ, ಪಟ್ಟಣಗೆರೆ- ಹಿಂದುಳಿದ ವರ್ಗ “ಬಿ'(ಮಹಿಳೆ), ಸಖರಾಯಪಟ್ಟಣ- ಸಾಮಾನ್ಯ, ನಿಡಘಟ್ಟ -ಸಾಮಾನ್ಯ(ಮಹಿಳೆ), ಕುಡ್ಲೂರು ( ಅಮೃತಾಪುರ)-ಸಾಮಾನ್ಯ(ಮಹಿಳೆ), ಮಳಲಿಚೆನ್ನೇಹಳ್ಳಿ (ಬೇಲೇನಹಳ್ಳಿ)-ಅನುಸೂಚಿತ ಜಾತಿ (ಮಹಿಳೆ), ಲಕ್ಕವಳ್ಳಿ- ಸಾಮಾನ್ಯ, ಲಿಂಗದಹಳ್ಳಿ -ಸಾಮಾನ್ಯ (ಮಹಿಳೆ), ಬಗ್ಗವಳ್ಳಿ- ಹಿಂದುಳಿದ ವರ್ಗ “ಎ’, ಶಿವನಿ- ಹಿಂದುಳಿದ ವರ್ಗ “ಎ’, ಚೌಳಹಿರಿಯೂರು- ಅನುಸೂಚಿತ ಜಾತಿ.

ಚಿಕ್ಕಮಗಳೂರು ಜಿಲ್ಲೆ ತಾಪಂ ಕ್ಷೇತ್ರ ಪುನರ್‌ವಿಂಡಣೆ ಮತ್ತು ಮೀಸಲಾತಿ ವಿವರ ಚಿಕ್ಕಮಗಳೂರು ತಾಲೂಕು:

ಆಲ್ದೂರು- ಸಾಮಾನ್ಯ(ಮಹಿಳೆ), ಮಾಚಗೊಂಡನಹಳ್ಳಿ- ಅನುಸೂಚಿತ ಪಂಗಡ (ಮಹಿಳೆ), ಅಂಬಳೆ- ಸಾಮಾನ್ಯ, ಕಳಸಾಪುರ-ಹಿಂದುಳಿದ ವರ್ಗ “ಎ’, ಬಿಂಡಿಗಾ- ಸಾಮಾನ್ಯ, ಶಿರವಾಸೆ-ಅನುಸೂಚಿತ ಜಾತಿ, ದೇವದಾನ-ಸಾಮಾನ್ಯ (ಮಹಿಳೆ), ಬ್ಯಾರವಳ್ಳಿ (ಮಲ್ಲಂದೂರು) -ಅನುಸೂಚಿತ ಜಾತಿ, ಅರಳಗುಪ್ಪೆ- ಅನುಸೂಚಿತ ಜಾತಿ (ಮಹಿಳೆ), ಕುರುವಂಗಿ -ಹಿಂದುಳಿದ ವರ್ಗ “ಎ’ (ಮಹಿಳೆ), ಬಿಳೇಕಲ್ಲಳ್ಳಿ- ಸಾಮಾನ್ಯ (ಮಹಿಳೆ), ಸಿಂಧಗೆರೆ- ಸಾಮಾನ್ಯ, ಬೆಳವಾಡಿ- ಸಾಮಾನ್ಯ, ವಸ್ತಾರೆ- ಸಾಮಾನ್ಯ (ಮಹಿಳೆ), ಮೈಲಿಮನೆ- ಅನುಸೂಚಿತ ಜಾತಿ (ಮಹಿಳೆ).

ಮೂಡಿಗೆರೆ ತಾಲೂಕು: ಸಂಸೆ-ಸಾಮಾನ್ಯ, ಕಳಸ-(ಮಾವಿನಕೆರೆ)-ಸಾಮಾನ್ಯ (ಮಹಿಳೆ), ಇಡಕಣಿ- ಸಾಮಾನ್ಯ, ಕೂವೆ- ಅನುಸೂಚಿತ ಜಾತಿ (ಮಹಿಳೆ), ಬಣಕಲ್‌- ಅನುಸೂಚಿತ ಜಾತಿ, ದಾರದಹಳ್ಳಿ- ಹಿಂದುಳಿದ ವರ್ಗ “ಎ’ (ಮಹಿಳೆ), ಜೋಗಣ್ಣಕೆರೆ-ಸಾಮಾನ್ಯ, ಬಿಳುಗುಳ (ಹೆಸಗಲ್‌) -ಸಾಮಾನ್ಯ, ಗೋಣಿಬೀಡು-ಅನುಸೂಚಿತ ಪಂಗಡ (ಮಹಿಳೆ), ಚಿನ್ನಿಗ- ಅನುಸೂಚಿತ ಜಾತಿ (ಮಹಿಳೆ).

ಕೊಪ್ಪ ತಾಲೂಕು: ಬಿಂತ್ರವಳ್ಳಿ-ಸಾಮಾನ್ಯ (ಮಹಿಳೆ), ಚಾವಲ್ಮನೆ- ಸಾಮಾನ್ಯ, ಬೈರದೇವರು- ಅನುಸೂಚಿತ ಪಂಗಡ (ಮಹಿಳೆ), ಹರಂದೂರು- ಸಾಮಾನ್ಯ (ಮಹಿಳೆ), ಹರಿಹರಪುರ- ಸಾಮಾನ್ಯ (ಮಹಿಳೆ), ಎಲೆಮಡಲು- ಅನುಸೂಚಿತ ಜಾತಿ (ಮಹಿಳೆ), ಹೊನ್ನಗುಂಡಿ- ಸಾಮಾನ್ಯ, ಜಯಪುರ- ಹಿಂದುಳಿದ ವರ್ಗ “ಎ’, ಕೊಪ್ಪ ಗ್ರಾಮಾಂತರ- ಹಿಂದುಳಿದ ವರ್ಗ “ಎ’ ಮಹಿಳೆ, ನರಸೀಪುರ- ಅನುಸೂಚಿತ ಜಾತಿ, ನಿಲುವಾಗಿಲು – ಸಾಮಾನ್ಯ.

 ಶೃಂಗೇರಿ ತಾಲೂಕು: ಬೆಳಂದೂರು (ಅಡ್ಡಗದ್ದೆ)-ಹಿಂದುಳಿದ ವರ್ಗ “ಬಿ’, ಬೇಗಾರು-ಸಾಮಾನ್ಯ (ಮಹಿಳೆ), ಮೇಲುಕೊಪ್ಪ (ಧರೇಕೊಪ್ಪ)-ಸಾಮಾನ್ಯ, ಕುಂತೂರು (ಹೇರೂರು) ಸಾಮಾನ್ಯ (ಮಹಿಳೆ), ಕೆರೆ- ಅನುಸೂಚಿತ ಪಂಗಡ (ಮಹಿಳೆ), ವೈಕುಂಠಪುರ (ಕೂತಗೋಡು)-ಅನುಸೂಚಿತ ಜಾತಿ (ಮಹಿಳೆ), ಋಷ್ಯಶೃಂಗಾಪುರ(ಮರ್ಕಲ್‌)-ಹಿಂದುಳಿದ ವರ್ಗ “ಎ’ (ಮಹಿಳೆ), ಮೆಣಸೆ- ಸಾಮಾನ್ಯ, ನೆಮ್ಮಾರು- ಸಾಮಾನ್ಯ, ಶೃಂಗೇರಿ (ಗ್ರಾಮಾಂತರ)-ಹಿಂದುಳಿದ ವರ್ಗ “ಎ’ (ಮಹಿಳೆ), ವಿದ್ಯಾರಣ್ಯಪುರ (ಯಡದಳ್ಳಿ)-ಸಾಮಾನ್ಯ.

ನರಸಿಂಹರಾಜಪುರ ತಾಲೂಕು: ಬಿ.ಕಣಬೂರು-1 -ಸಾಮಾನ್ಯ, ಬಿ. ಕಣಬೂರು-2 -ಅನುಸೂಚಿತ ಜಾತಿ, ಈಚಿಕರೆ -ಸಾಮಾನ್ಯ (ಮಹಿಳೆ), ವರ್ಕಾಟ- ಸಾಮಾನ್ಯ, ಕಡಹೀನಬೈಲು-ಹಿಂದುಳಿದ ವರ್ಗ “ಎ’, ಕರ್ಕೇಶ್ವರ- ಅನುಸೂಚಿತ ಮಂಗಡ (ಮಹಿಳೆ), ಬನ್ನೂರು- ಅನುಸೂಚಿತ ಜಾತಿ (ಮಹಿಳೆ), ಆಡುವಳ್ಳಿ- ಸಾಮಾನ್ಯ, ನಾಗಲಾಪುರ-ಹಿಂದುಳಿದ ವರ್ಗ “ಎ’ (ಮಹಿಳೆ), ಮುತ್ತಿನಕೊಪ್ಪ – ಸಾಮಾನ್ಯ(ಮಹಿಳೆ), ಸೀತೂರು- ಸಾಮಾನ್ಯ(ಮಹಿಳೆ).

ತರೀಕೆರೆ ತಾಲೂಕು: ನೇರಲಕೆರೆ (ಅಮೃತಾಪುರ)- ಸಾಮಾನ್ಯ(ಮಹಿಳೆ), ಕುಡೂÉರು- ಅನುಸೂಚಿತ ಜಾತಿ, ಮಳಲಿ ಚೆನ್ನೇಹಳ್ಳಿ(ಬೇಲೇನಹಳ್ಳಿ)- ಅನುಸೂಚಿತ ಪಂಗಡ (ಮಹಿಳೆ), ಬಾವಿಕರೆ-ಸಾಮಾನ್ಯ, ದೋರನಾಳು-ಸಾಮಾನ್ಯ, ಕರಕುಚ್ಚಿ- ಸಾಮಾನ್ಯ(ಮಹಿಳೆ), ಲಕ್ಕವಳ್ಳಿ- ಅನುಸೂಚಿತ ಜಾತಿ (ಮಹಿಳೆ), ಲಿಂಗದಹಳ್ಳಿ-ಸಾಮಾನ್ಯ, ಉಡೇವಾ-ಅನುಸೂಚಿತ ಜಾತಿ (ಮಹಿಳೆ).

ಅಜ್ಜಂಪುರ ತಾಲೂಕು: ಬಗ್ಗವಳ್ಳಿ- ಸಾಮಾನ್ಯ(ಮಹಿಳೆ), ಸೊಕ್ಕೆ- ಸಾಮಾನ್ಯ (ಮಹಿಳೆ), ಜಾವೂರು- ಸಾಮಾನ್ಯ, ತಗಡ-ಹಿಂದುಳಿದ ವರ್ಗ “ಎ’ (ಮಹಿಳೆ), ಬುಕ್ಕಾಂಬುದಿ- ಸಾಮಾನ್ಯ, ಚೀರನಹಳ್ಳಿ -ಅನುಸೂಚಿತ ಜಾತಿ (ಮಹಿಳೆ), ಶಿವನಿ-ಹಿಂದುಳಿದ ವರ್ಗ “ಎ’, ಗಡಿಹಳ್ಳಿ-ಸಾಮಾನ್ಯ, ಸೊಲ್ಲಾಪುರ-ಅನುಸೂಚಿತ ಪಂಗಡ (ಮಹಿಳೆ), ಆಸಂದಿ- ಅನುಸೂಚಿತ ಜಾತಿ, ಚೌಳ ಹಿರಿಯೂರು- ಸಾಮಾನ್ಯ (ಮಹಿಳೆ).

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.