ನಗರ ಸ್ವಚ್ಛತೆಗೆ ಸ್ವಪ್ರೇರಣೆಯಿಂದ ಜೆಸಿಬಿ ನೀಡಿದ ಮಾಲೀಕರು
Team Udayavani, Apr 23, 2020, 6:24 PM IST
ಚಳ್ಳಕೆರೆ: ನಗರ ಸ್ವಚ್ಛತೆಗೆ ಉಚಿತವಾಗಿ ಜೆಸಿಬಿ ನೀಡಿದವರನ್ನು ಶಾಸಕ ಟಿ. ರಘುಮೂರ್ತಿ ಅಭಿನಂದಿಸಿದರು.
ಚಳ್ಳಕೆರೆ: ಇಲ್ಲಿನ ಜೆಸಿಬಿ ಮಾಲೀಕರು ನಗರಸಭೆಗೆ ಉಚಿತವಾಗಿ ಜೆಸಿಬಿ ಒದಗಿಸಿ ಸ್ವಚ್ಚತಾ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ನಗರದ ಸ್ವತ್ಛತೆ ಬಗ್ಗೆ ಸಹಕಾರ ನೀಡಿದ ಜೆಸಿಬಿ ಮಾಲೀಕರಿಗೆ ಶಾಸಕ ಟಿ. ರಘುಮೂರ್ತಿ ಮಾಲಾರ್ಪಣೆ ಮಾಡಿ ಅಭಿನಂದಿಸಿದರು.
ನಗರಸಭಾ ಕಾರ್ಯಾಲಯದ ಮುಂದೆ ಸ್ವಯಂ ಪ್ರೇರಣೆಯಿಂದ ಜೆಸಿಬಿ ನೀಡಿದ ಜೆಸಿಬಿ ಮಾಲೀಕರಾದ ಕೆ. ಹನುಮಂತ ರೆಡ್ಡಿ, ಶ್ರೀನಿವಾಸ ರೆಡ್ಡಿ, ಎಚ್. ಲೋಕೇಶ್, ಎಚ್. ಜಗದೀಶ್, ವಿಜಯೇಂದ್ರ, ಗೋಪನಹಳ್ಳಿ ರವಿ, ಮಂಜುನಾಥ ರೆಡ್ಡಿ, ಶೇಖರ್, ಬಲರಾಮ್, ಹಾಯ್ಕಲ್ ಪ್ರಕಾಶ್ ಅವರನ್ನು ಶಾಸಕರು ಅಭಿನಂದಿಸಿದರು. ಪೌರಾಯುಕ್ತ ಪಿ. ಪಾಲಯ್ಯ, ತಹಶೀಲ್ದಾರ್ ಮಲ್ಲಿಕಾರ್ಜುನ, ಸಿಪಿಐ ಈ. ಆನಂದ, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ