ಉಲ್ಲಾಸ್ ಯುವ ಕಾಂಗ್ರೆಸ್·ಗೆ ಅಧ್ಯಕ
ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರೇಹಳ್ಳಿ ಉಲ್ಲಾಸ್ ಆಯ್ಕೆಯಾದರು.
Team Udayavani, Feb 6, 2021, 3:28 PM IST
ಚಿತ್ರದುರ್ಗ: ಜಿಲ್ಲಾ ಯುವ··ಕಾಂಗ್ರೆಸ್ ಅಧ್ಯಕ್ಷರಾಗಿ ಹೊಸದುರ್ಗತಾಲೂಕಿನ ಕಾರೇಹಳ್ಳಿ ಉಲ್ಲಾಸ್
ಆಯ್ಕೆಯಾಗಿದ್ದಾರೆ.
ಜ.10 ರಂದು ಆನ್ಲೈನ್ ಮೂಲಕನಡೆದ ಚುನಾವಣೆಯಲ್ಲಿ ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯಿಂದಸ್ಪ ರ್ಧಿಸಿದ್ದ 12 ಮಂದಿ ಪೈಕಿ ಕಾರೇಹಳ್ಳಿಉಲ್ಲಾಸ್ 3377 ಮತಗಳನ್ನು ಪಡೆದುಆಯ್ಕೆಯಾಗಿದ್ದಾರೆ. ಒಟ್ಟು 5555ಮತಗಳು ಚಲಾವಣೆಯಾಗಿದ್ದವು.ಉಪಾಧ್ಯಕ್ಷರಾಗಿ ಮಹಮ್ಮದ್ ವಸೀಂಅಕ್ರಂ ಹಾಗೂ ಶಶಾಂಕ್ ಆಯ್ಕೆಯಾದರೆಪ್ರಧಾನ ಕಾರ್ಯದರ್ಶಿಗಳಾಗಿ ಕಿರಣ್ಯಾದವ್, ಮಹಮ್ಮದ್ ಸುಹೇಲ್,ಮಹಮ್ಮದ್ ನಯೀಂ, ಮಹಮ್ಮದ್ನೌಷದ್ ಅಲಿ, ಟಿ. ನಾಗರಾಜ್,ಸಗ್ಬತುಲ್ಲಾ ಷರೀಫ್, ರಫಿಕ್ ಉಲ್ಲಾ,ಶಶಿಕಿರಣ್ ಬಾಲು ಹಾಗೂ ಉಮೇಶ್ಗೌಡ ಆಯ್ಕೆಯಾಗಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು: ಚಿತ್ರದುರ್ಗಮಹಮ್ಮದ್ ಅಜಂ, ಚಿತ್ರದುರ್ಗಗ್ರಾಮಾಂತರ ತಿಪ್ಪೇಸ್ವಾಮಿ, ಚಳ್ಳಕೆರೆಶಿವಕುಮಾರ ಸ್ವಾಮಿ, ಪರಶುರಾಮಪುರಬಾಬು, ಹಿರಿಯೂರು ಗುರುಪ್ರಸಾದ್,ಐಮಂಗಲ ಸಿದ್ದೇಶ್, ಶ್ರೀರಾಂಪುರರಾಜೇಂದ್ರ ಪ್ರಸಾದ್, ಹೊಳಲ್ಕೆರೆರಂಗಸ್ವಾಮಿ, ಭರಮಸಾಗರ ಮಹಮ್ಮದ್ಮುಬಾರಕ್ ಅಲಿ, ಮೊಳಕಾಲ್ಮೂರುಡಾ.ದಾದಾಪೀರ್ ಹಾಗೂ ತಳುಕುಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಹರೀಶ್ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್ಪೀರ್ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!