ಮನಸು ಮಲಗಿದರೆ ಇಂದ್ರೀಯಗಳೂ ನಿಷ್ಕ್ರಿಯ
Team Udayavani, Feb 26, 2022, 5:18 PM IST
ಚಿತ್ರದುರ್ಗ: ಮಠ-ಮಂದಿರಗಳಲ್ಲಿ ನಡೆಯುವಸತ್ಸಂಗಗಳು ಮನಸ್ಸಿಗೆ ಸಂಸ್ಕಾರ ನೀಡುತ್ತವೆ. ಶಿವರಾತ್ರಿನೆಪದಲ್ಲಿ ಕತ್ತಲು ತೊಡೆದು ಬೆಳಕು ನೀಡುವಪ್ರಯತ್ನ ಶಿವರಾತ್ರಿ ಮಹೋತ್ಸವದಲ್ಲಿ ಆಗುತ್ತಿದೆಎಂದು ಆದಿಚುಂಚನಗಿರಿ ಮಠದ ಡಾ| ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ನಗರದ ಸದ್ಗುರು ಕಬೀರಾನಂದ ಆಶ್ರಮದಲ್ಲಿಶುಕ್ರವಾರ ಆಯೋಜಿಸಿದ್ದ 92ನೇ ಶಿವರಾತ್ರಿಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನಸು ಮಲಗಿದರೆ ಇಂದ್ರಿಯಗಳೂನಿಷ್ಕ್ರಿಯಗೊಳ್ಳುತ್ತವೆ. ಮನಸ್ಸನ್ನು ಪಳಗಿಸುವ ಕಲೆಯನ್ನುಇಂತಹ ಕಾರ್ಯಕ್ರಮಗಳು ಹೇಳಿಕೊಡುತ್ತವೆ. ಶುದ್ಧತೆಹಾಗೂ ಜ್ಞಾನ ಬಂದರೆ ಜಗತ್ತನ್ನು ಮಾಯೆ ಎಂದುಪರಿಗಣಿಸುವುದಿಲ್ಲ. ಆಗ ಕೆಟ್ಟದ್ದು ಕೂಡ ಒಳ್ಳೆಯದಂತೆಕಾಣುತ್ತದೆ ಎಂದರು.ಜೀವನದ ಅಂಧಕಾರ ತೊಡೆದುಹಾಕಿ ಬೆಳಕುನೀಡಲು ಮನಸಿಗೆ ಸಂಸ್ಕಾರದ ಅಗತ್ಯವಿದೆ. ನಮ್ಮ ದೇಹಕ್ಕೆಆಹಾರದಿಂದ ಶೇ.40ರಷ್ಟು ಶಕ್ತಿ, ಉಸಿರಾಟದಿಂದಶೇ.60ರಷ್ಟು ಶಕ್ತಿ ದೇಹಕ್ಕೆ ಸಿಗುತ್ತದೆ.
ಮನಸ್ಸು ಹೇಳಿದಹಾಗೆ ಜಗತ್ತು ನಡೆಯುತ್ತಿದೆ. ದೇಹದ ಇಂದ್ರಿಯಗಳುಕೆಲಸ ಮಾಡಲು ಸಂಸ್ಕಾರಗೊಂಡ ಮನಸುಬೇಕಾಗುತ್ತದೆ. ಮನಸ್ಸು ಮಲಿನವಾಗಿದೆ. ಮಲಿನಮನಸ್ಸು ಇಟ್ಟುಕೊಂಡು ಸಂಸಾರ ಮಾಡಬಾರದು. ನಿತ್ಯಮೂರು ಹೊತ್ತು ಊಟ ಹಾಕಿ ದೇಹ ಬೆಳೆಸಿದ್ದೇವೆ. ಆದರೆ,ಮನಸು ಬೆಳೆಸುವತ್ತ ಗಮನ ಹರಿಸಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
MUST WATCH
ಹೊಸ ಸೇರ್ಪಡೆ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ