ಅಗ್ನಿಪಥ ಯೋಜನೆ ರದ್ದತಿಗೆ ಆಗ್ರಹ
Team Udayavani, Jun 28, 2022, 5:12 PM IST
ಚಿತ್ರದುರ್ಗ: ಕೇಂದ್ರ ಸರ್ಕಾರ ಸೇನೆಗೆ ಯುವಕರನ್ನುಸೇರಿಸಲು ರೂಪಿಸಿರುವ ಅಗ್ನಿಪಥ ಯೋಜನೆಯನ್ನುರದ್ದು ಮಾಡಿ ಶಾಶ್ವತವಾಗಿ ಉದ್ಯೋಗ ನೀಡುವಯೋಜನೆ ರೂಪಿಸಬೇಕು. ಗುತ್ತಿಗೆ ಆಧಾರದಲ್ಲಿಸೇನೆಗೆ ನೇಮಕಾತಿ ಸರಿಯಲ್ಲ ಎಂದು ಆಗ್ರಹಿಸಿಜಿಲ್ಲಾ ಕಾಂಗ್ರೆಸ್ ಘಟಕದಿಂದ ನಗರದ ಒನಕೆ ಓಬವ್ವವೃತ್ತದಲ್ಲಿ ಧರಣಿ ನಡೆಯಿತು.
ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷಜಿ.ಎಸ್. ಮಂಜುನಾಥ್ ಧರಣಿಯನ್ನುದ್ದೇಶಿಸಿಮಾತನಾಡಿ, ಅಗ್ನಿಪಥ ಯೋಜನೆಯಿಂದಯುವಜನತೆಯಲ್ಲಿ ದೇಶಾಭಿಮಾನ ಮೂಡುವಬದಲು ವೇತನಾಭಿಮಾನ ಮೂಡಿಸುವ ಕೆಲಸಮಾಡಲಾಗುತ್ತಿದೆ ಎಂದು ದೂರಿದರು.ಅಗ್ನಿಪಥ ಯೋಜನೆ ಜಾರಿಗೆ ತರುವಮೊದಲು ಮೂರು ಸೇನಾ ಪಡೆಗಳ ರಕ್ಷಣಾಸಚಿವಾಲಯಗಳೊಂದಿಗೆ ಸುದೀರ್ಘ ಸಮಾಲೋಚನೆನಡೆಸಬೇಕಿತ್ತು.
ವಿವಿಧ ಇಲಾಖೆಗಳು ರಾಜಕೀಯಪಕ್ಷಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ಅಗತ್ಯ ಸಲಹೆಪಡೆದು ಸುಧಾರಣೆಗಳನ್ನು ತರಬೇಕು. ಅಗ್ನಿಪಥಯೋಜನೆಯಿಂದ ರಾಷ್ಟ್ರೀಯ ಭದ್ರತೆಗೆ ಮತ್ತುಮೂರು ಸೇನಾಪಡೆಗಳ ಮೇಲೆ ಆಗುವ ಪರಿಣಾಮದಕುರಿತು ವಸ್ತುಸ್ಥಿತಿ ಅಧ್ಯಯನಕ್ಕಾಗಿ ಸಮಿತಿಯನ್ನುರಚಿಸಿ ಅದರ ಶಿಫಾರಸು ಪಡೆಯಬೇಕಿತ್ತು. ಈಯೋಜನೆಯಿಂದ ಸಶಸ್ತ್ರ ಪಡೆಗಳಲ್ಲಿ 4 ವರ್ಷಗಳಅವ ಗೆ ಸೇವೆ ಸಲ್ಲಿಸಿದ ನಂತರ ಯುವಜನರುಭವಿಷ್ಯದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿಅವಕಾಶಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ