ಕಾಯಕವಿಲ್ಲದವರ ಬಾಳು ಕಾಯಿಲೆ ಗೂಡು: ಶಿಮುಶ


Team Udayavani, Jul 1, 2022, 3:33 PM IST

Dbdfbfsgnbdfgb

ಚಿತ್ರದುರ್ಗ: ಮಾನವ ದಾಹವನ್ನುಬಿಟ್ಟರೆ ದಾಸೋಹವಾಗುತ್ತದೆ.ದಾಸೋಹದಲ್ಲಿ ಅನ್ನದಾಸೋಹ,ಜ್ಞಾನದಾಸೋಹ, ವಿಶೇಷ ಮಾನ್ಯತಪಡೆದಿದೆ ಎಂದು ಡಾ| ಶಿವಮೂರ್ತಿಮುರುಘಾ ಶರಣರು ಹೇಳಿದರು.ಅಮೆರಿಕಾದ ಡಲ್ಲಾಸ್‌ಜಿಲ್ಲೆಯ ಪ್ರಿಸ್ಕೋ ನಗರದಹನುಮಾನ್‌ ದೇವಾಲಯಸಮುದಾಯ ಭವನದಲ್ಲಿನಡೆದ “ಶರಣ ಸಂಗಮ’ಚಿಂತನ ಕಾರ್ಯಕ್ರಮದಲ್ಲಿಮಾತನಾಡಿದರು.

ಬಸವಣ್ಣನವರಕಲ್ಯಾಣ ರಾಜ್ಯದಲ್ಲಿ ಕೊಡುವಕೈಗಳು ಹೆಚ್ಚಾಗಿದ್ದವೇ ಹೊರತುಬೇಡುವಕೈಗಳು ಇರಲಿಲ್ಲ.ಬಸವಣ್ಣನವರು 12ನೇ ಶತಮಾನದಲ್ಲಿಎಲ್ಲ ವರ್ಗದ ಎಲ್ಲ ಜಾತಿಯವರನ್ನುಲಿಂಗ ಭೇದವಿಲ್ಲದೆ ಸೇರಿಸಿಕೊಂಡುಸ್ಥಾಪಿಸಿದ ಅನುಭವ ಮಂಟಪಇಂದಿನ ಸಂಸತ್‌ನ ಕಾರ್ಯವೈಖರಿಗೆಅನುಕರಣೀಯವಾಗಿದೆ ಎಂದರು.

ಪ್ರತಿಯೊಬ್ಬರೂ ಕಾಯಕದಲ್ಲಿತೊಡಗಬೇಕು. ಕಾಯಕಮಾಡದವರ ಶರೀರ ಮತ್ತು ಮನಸ್ಸುಕಾಯಿಲೆಯ ಗೂಡಾಗುತ್ತದೆ.ದೈವೀಭಾವನೆಯೊಂದಿಗೆ ನಿಷ್ಟೆಯಿಂದಪ್ರಾಮಾಣಿಕವಾಗಿ ಸಮರ್ಪಣಾಭಾವದಿಂದ ನಿರ್ವಹಿಸಿದಾಗ ಅದುಕಾಯಕವೆನಿಸಿಕೊಳ್ಳುತ್ತದೆ. ಇದನ್ನೆಬಸವಣ್ಣನವರು ಕಾಯಕವೇ ಕೈಲಾಸಎಂದಿದ್ದಾರೆ. ಇಂತಹ ಕಾಯಕದಿಂದಬರುವ ಉತ್ಪಾದನೆಯನ್ನುಕೆರೆಯ ನೀರನ್ನು ಕೆರೆಗೆ ಚೆಲ್ಲಿಎನ್ನುವ ರೀತಿ ದಾಸೋಹದಮುಖಾಂತರ ವಿತರಿಸಬೇಕು.

ಬೇಡುವವರು ಇಲ್ಲದೆಬ v ‌ Ê ‌ ® ಾ ¨ ೆ ® ‌ ¿ ು Âಎಂದಿದ್ದಾರೆ ಬಸವಣ್ಣನವರು.ಉತ್ಪಾದನೆ ಮತ್ತು ವಿತರಣೆ ಎರಡೂಸಮನಾಗಿದ್ದರೆ ಸಮ ಸಮಾಜನಿರ್ಮಾಣವಾಗುತ್ತದೆ ಎಂದುತಿಳಿಸಿದರು.ಭರತ್‌ಕುಮಾರ್‌ ಮಲ್ಲಿಕಾರ್ಜುನಪ್ಪಸ್ವಾಗತಿಸಿದರು. ವಿಎಸ್‌ಎನ್‌ಎಅಧ್ಯಕ್ಷ ಮಹದೇವ ವಂದಿಸಿದರು.ಮೀನಾ ಭಾರಧ್ವಜ್‌ ನಿರೂಪಿಸಿದರು.ಪ್ರಶಾಂತ್‌ ದೇವರಾಜ್‌, ತಿಪ್ಪೇಸ್ವಾಮಿ,ಮಹೇಶ್‌, ಅನಿಲ್‌, ಚೇತನ್‌, ಡಾ.ಪ್ರಕಾಶ್‌ ರಾಮ್‌, ಮುರಳಿ, ಶಿವಸೇರಿದಂತೆ 300ಕ್ಕೂ ಹೆಚ್ಚು ಭಕ್ತಾದಿಗಳುಭಾಗವಹಿಸಿದ್ದರು.

ಟಾಪ್ ನ್ಯೂಸ್

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

ಯಡಿಯೂರಪ್ಪ

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.