ಪ್ರಜಾಪ್ರಭುತ್ವ ರಾಜಕಾರಣದ ಹೃದಯ
Team Udayavani, Aug 15, 2022, 2:42 PM IST
ಚಿತ್ರದುರ್ಗ: ಭಾರತದ ರಾಮರಾಜ್ಯ ಪರಿಕಲ್ಪನೆಯಲ್ಲಿಸುಖೀ ರಾಜ್ಯ ಪ್ರಧಾನವಾಗಿತ್ತು. ಅದೇ ರೀತಿ 12ನೇಶತಮಾನದಲ್ಲಿ ಕಲ್ಯಾಣ ರಾಜ್ಯವಿತ್ತು. ಅದು ಸುಖಅಥವಾ ದುಃಖ ಪ್ರಧಾನವಲ್ಲ. ಕಾಯಕ ಪ್ರಧಾನರಾಜ್ಯವಾಗಿತ್ತು ಎಂದು ಡಾ| ಶಿವಮೂರ್ತಿ ಮುರುಘಾಶರಣರು ಹೇಳಿದರು.
ನಗರದ ಜೆ.ಸಿ.ಆರ್ ಬಡಾವಣೆಯ ಉದ್ಯಮಿಕುಮಾರ್ ಅವರ ಮನೆಯಲ್ಲಿ ನಡೆದ “ನಿತ್ಯ ಕಲ್ಯಾಣ;ಮನೆಮನೆಗೆ ಚಿಂತನ’ ಕಾರ್ಯಕ್ರಮದಲ್ಲಿ ರಾಜಕೀಯಪ್ರಜ್ಞೆ ವಿಷಯವಾಗಿ ಮಾತನಾಡಿದರು. ರಾಜಕಾರಣದಹೃದಯ ಪ್ರಜಾಪ್ರಭುತ್ವ. ಕ್ರಿಪೂ 469ರಲ್ಲಿ ಅಥೆನ್ಸ್ನಗರದಲ್ಲಿ ಒಂದು ವ್ಯವಸ್ಥೆ ಆರಂಭವಾಯಿತು.ಮೊದಲನೆಯದು ರಾಷ್ಟ್ರೀಯ ಪ್ರಜೆ, ಮತ್ತೂಂದುದಾಸಪ್ರಜೆ. ಅಥೆನ್ಸ್ ನಗರದಲ್ಲಿರುವವರ ಸೇವೆಮಾಡಲು ಬೇರೆ ಕಡೆಯಿಂದ ಕರೆದುಕೊಂಡುಬಂದವರನ್ನು ದಾಸ ಪ್ರಜೆಗಳು ಎಂದು ಕರೆದರು.ಅಲ್ಲಿ ರಾಜಸತ್ತೆ ಇತ್ತು. ಜನರ ಮೇಲೆ ಪ್ರಭುತ್ವದಹಿಡಿತವಿತ್ತು.
ಸಾಕ್ರೆಟಿಸ್ನು ಅಲ್ಲಿ ತತ್ವಜ್ಞಾನ ಪ್ರಚಾರಮಾಡುತ್ತಾನೆ. ಯುವಕರು ಆತನ ಭಾಷಣವನ್ನುಕೇಳುತ್ತಾರೆ. ಅವರ ಭಾಷಣ ಯುವಕರ ಮೇಲೆಪ್ರಭಾವ ಬೀರುತ್ತದೆ. ಅದರಿಂದ ಪ್ರಜೆಗಳೆಲ್ಲಒಟ್ಟುಗೂಡಿ ರಾಜ್ಯದ ವಿಚಾರಗಳನ್ನು ನಿರ್ಣಯಿಸಿಆಡಳಿತಾತ್ಮಕವಾದ ಪ್ರಜ್ಞೆಗಳನ್ನು ಮೂಡಿಸುತ್ತಾರೆಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ