ದೀಕ್ಷೆ ಬದ್ದತೆಯ ಬದುಕಿಗೆ ದಾರಿದೀಪ: ಮುರುಘಾ ಶರಣರು


Team Udayavani, Oct 15, 2021, 4:45 PM IST

chitradurga news

ಚಿತ್ರದುರ್ಗ: ಹಳೆಯ ಸಂಪ್ರದಾಯಗಳಿಗೆಸತ್‌ಸಂಪ್ರದಾಯದ ಸ್ಪರ್ಶ ನೀಡುವುದುಮುರುಘಾ ಮಠದ ಆಶಯವಾಗಿದೆ ಎಂದುಡಾ|ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಅನುಭವ ಮಂಟಪದಲ್ಲಿನಡೆದ ಸಹಜ ಶಿವಯೋಗ ಕಾರ್ಯಕ್ರಮದಸಾನ್ನಿಧ್ಯ ವಹಿಸಿ ಮಾತನಾಡಿದರು.ಸಹಜ ಶಿವಯೋಗ ವಿಸ್ತಾರವಾದಲೋಕವಾಗಿದೆ. ಅನೇಕ ಜನ ಲೌಕಿಕಜೀವನದ ಪ್ರವೇಶ ಪಡೆಯುತ್ತಾರೆ.ದೀಕ್ಷೆ ಬದ್ಧತೆಯ ಬದುಕಿಗೆ ದಾರಿದೀಪ.ಪ್ರಬುದ್ಧತತೆಗೆ ದೀಕ್ಷೆ. ಅಧ್ಯಾತ್ಮ ಬದುಕಿಗೆಸೈದ್ಧಾಂತಿಕವಾಗಿ ಪಡೆದುಕೊಳ್ಳಲಾಗದವರುಸಹ ಪಡೆದುಕೊಳ್ಳಬಹುದಾದ ದೀಕ್ಷೆಯೇಸಹಜ ಶಿವಯೋಗ. ಪರಿಣಾಮವಿಲ್ಲದಪೂಜೆ ಮಾಡಿದರೆ ಪ್ರಯೋಜನವಿಲ್ಲ.ಪರಿಣಾಮವಿರುವ ಪೂಜೆ ಅಗತ್ಯ.ಸದ್ಭಾವನೆಯಿಂದ ಕೂಡಿದ ಸಹಜಶಿವಯೋಗ ಅತಿ ಅಗತ್ಯ.

ಶಿವಯೋಗವನ್ನುಏಕಾಂತದಲ್ಲಿ ಅಥವಾ ಸಾಮೂಹಿಕವಾಗಿಮಾಡಬಹುದು ಎಂದರು.ಶಿವಯೋಗವು ಅಭಿವೃದ್ಧಿಯಹಾದಿಯೆಡೆಗೆ ಪ್ರೇರಣೆ ನೀಡುತ್ತದೆ. ಶೀವಯೋಗವು ಅಭಿವೃದ್ಧಿಯಪಥ, ಪ್ರಗತಿಯ ಪಥ. ಅಂತರಂಗದ ಶೋಧನೆಯಾಗಬೇಕು.

ಇದು ಸಾಧನೆಗೆ ಮಾರ್ಗ. ಮನುಷ್ಯರಲ್ಲಿ ಸತ್‌ಚಿಂತನೆಗಳು,ಸಮಾಜಮುಖೀ ಯೋಜನೆಗಳಿರಬೇಕು.ಇವುಗಳು ಅನುಭವ ಮಂಟಪವನ್ನುಕಲ್ಯಾಣ ರಾಜ್ಯವನ್ನಾಗಿಸುತ್ತದೆ ಎಂದುಹೇಳಿದರು.

ಚಿಕ್ಕೋಡಿ ಶ್ರೀ ಸಂಪಾದನಾ ಸ್ವಾಮೀಜಿಮಾತನಾಡಿ, ಇತ್ತೀಚೆಗೆ ಎಲ್ಲೆಡೆ ಅನುಭವಮಂಟಪದ ಕಲ್ಪನೆಗಳನ್ನು ನಾವುಕಾಣುತ್ತಿದ್ದೇವೆ. ಇದಕ್ಕೆ ಬಸವತತ್ವವೇ ಕಾರಣ.

ಮುರುಘಾ ಮಠದಲ್ಲಿ ಸಾಮುಹಿಕಕಲ್ಯಾಣ ಕಾರ್ಯಕ್ರಮವು ಪ್ರತಿ ತಿಂಗಳುನಡೆಯುತ್ತಿದೆ. ಜನ ಅಮವಾಸ್ಯೆ, ಹುಣ್ಣಿಮೆಯಾವುದನ್ನು ನೋಡದೇ ಸಾಮೂಹಿಕವಿವಾಹಗಳಲ್ಲಿ ಮದುವೆಗಳನ್ನುಮಾಡುತ್ತಿದ್ದಾರೆ. ಜನ ಮೂಢನಂಬಿಕೆಗಳಿಂದ ಹೊರಬರಲು ಮುರುಘಾ ಶ್ರೀಗಳೇ ಮುಖ್ಯಕಾರಣ ಎಂದು ತಿಳಿಸಿದರು.

ರಾಯಚೂರು ಬಸವಕೇಂದ್ರದಸಿ.ಬಿ.ಪಾಟೀಲ್‌ ಮಾತನಾಡಿದರು.ಯಡ್ರಾಮಿ ವಿರಕ್ತಮಠದ ಶ್ರೀಸಿದ್ಧಲಿಂಗಸ್ವಾಮಿಗಳು ಇದ್ದರು.

ಟಾಪ್ ನ್ಯೂಸ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

ಯಡಿಯೂರಪ್ಪ

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ

Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ

Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ

Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ

18

Road mishap: ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ; ಓರ್ವ ಸಾವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-fusion

UV Fusion: ಇಂಡಿ ಪಂಪ್‌ ಮಟ..

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

5-fusion

UV Fusion: ನಾಟಕದ ಜೀವನಕ್ಕೆ ಯಾತಕ್ಕಾಗಿ ದೇವರ ಹೊಣೆ

4-uv-fusion

Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ

3-uv-fusion

Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.