ಮುರುಘಾ ಶ್ರೀಗಳಿಂದ ಶೂನ್ಯ ಪೀಠಾರೋಹಣ
Team Udayavani, Oct 17, 2021, 1:45 PM IST
ಚಿತ್ರದುರ್ಗ: ವೈಚಾರಿಕತೆಯಿಂದ ಗುರುತಿಸಿಕೊಂಡಿರುವಮುರುಘಾಮಠದ ಡಾ| ಶಿವಮೂರ್ತಿ ಮುರುಘಾಶರಣರ ಶೂನ್ಯ ಪೀಠಾರೋಹಣ ಅತ್ಯಂತ ಮಹತ್ವಪಡೆದುಕೊಂಡಿದೆ.
ಶನಿವಾರ ಚಿನ್ನದ ಕಿರೀಟ, ಚಿನ್ನದಪಾದುಕೆಗಳನ್ನು ಪಕ್ಕಕ್ಕಿಟ್ಟು, ರುದ್ರಾಕ್ಷಿಯಿಂದ ಮಾಡಿದ್ದಕಿರೀಟ ಧಾರಣೆ ಮಾಡಿದ ಡಾ| ಶಿವಮೂರ್ತಿ ಮುರುಘಾಶರಣರು ಅತ್ಯಂತ ಸರಳವಾಗಿ ಮುರುಘಾ ಮಠದಐತಿಹಾಸಿಕ ಶೂನ್ಯ ಪೀಠಾರೋಹಣ ಮಾಡಿದರು.
ಶ್ರೀಗಳು ಪೀಠಾರೋಹಣ ಮಾಡಿ ಮೂರು ದಶಕಸಂದಿರುವ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಶನಿವಾರ ಹಬ್ಬದವಾತಾವರಣ ಮನೆ ಮಾಡಿತ್ತು. ಕಳೆದ ವರ್ಷ ಕೋವಿಡ್ಕಾರಣಕ್ಕೆ ಸರಳವಾಗಿ ಜರುಗಿದ್ದ ಶೂನ್ಯಪೀಠಾರೋಹಣಕಾರ್ಯಕ್ರಮಕ್ಕೆ ಈ ವರ್ಷ ಭಕ್ತರ ದಂಡೇ ಹರಿದುಬಂದಿತ್ತು.
ಶ್ರೀಗಳು ಕೂಡ ಪೀಠಕ್ಕೆ ಬಂದಾಗಿನಿಂದ ಅಡ್ಡಪಲ್ಲಕ್ಕಿ ಉತ್ಸವ, ಚಿನ್ನದ ಕಿರೀಟ ಧಾರಣೆ ಬಿಟ್ಟುಇಲ್ಲಿಯೂ ಸರಳತೆ ಮೈಗೂಡಿಸಿಕೊಂಡಿರುವುದು ವಿಶೇಷ.ಬೆಳಗ್ಗೆ 10 ಗಂಟೆ ಸುಮಾರಿಗೆ ಮುರುಘಾ ಮಠದ ಕತೃìಗದ್ದುಗೆಗೆ ತೆರಳಿ ಕತೃìಗಳಾದ ಶ್ರೀ ಮುರುಗಿ ಶಾಂತವೀರಸ್ವಾಮಿಗಳ ಗದ್ದುಗೆಗೆ ಭಕ್ತಿ ಸಮರ್ಪಣೆ ಮಾಡಿ ಚಿನ್ನದಕಿರೀಟ, ಇತರೆ ಎಲ್ಲ ಆಭರಣಗಳನ್ನು ಭಕ್ತರ ಕೈಗೆ ನೀಡಿ,ರುದ್ರಾಕ್ಷಿ ಕಿರೀಟ ಧರಿಸಿ, ವಚನ ಕೃತಿಯನ್ನು ಹಿಡಿದುಕೊಂಡುಪೀಠಾರೋಹಣ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ
Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ