ರಾಣಿ ಚನ್ನಮ್ಮ ಜಯಂತಿ ಆಚರಣೆ
Team Udayavani, Oct 28, 2021, 7:22 PM IST
ಚಿತ್ರದುರ್ಗ: ಕಿತ್ತೂರುರಾಣಿ ಚನ್ನಮ್ಮ ಜಯಂತಿ ಅಂಗವಾಗಿ ನಗರದ ಎಸ್ಬಿಎಂವೃತ್ತದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ಕಿತ್ತೂರುರಾಣಿ ಚನ್ನಮ್ಮಪ್ರತಿಮೆ ಪ್ರತಿಷ್ಟಾಪನೆ ಸ್ಥಳಕ್ಕೆ ಪೂಜೆ ಹಾಗೂ ಜಯಂತಿ ಆಚರಿಸಲಾಯಿತು.
ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಎಂ. ಮಂಜುನಾಥ್,ಉಪಾಧ್ಯಕ್ಷ ಎಂ.ಎಸ್. ಗಿರೀಶ್, ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ,ಸದಾಶಿವಪ್ಪ, ಪಟೇಲ್ ಶಿವಕುಮಾರ್, ಗಂಗಾಧರ, ಜಿತೇಂದ್ರ ಎನ್. ಹುಲಿಕುಂಟೆ,ಕಾರ್ತಿಕ್, ಶಿವು, ಬಸವರಾಜ್, ರುದ್ರಾಣಿ ಗಂಗಾಧರ, ರೀನಾ ವೀರಭದ್ರಪ್ಪ,ಜ್ಯೋತಿ ದೇವೇಂದ್ರಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.