ಮಳೆಹಾನಿ ಪ್ರದೇಶಕ್ಕೆ ಶಾಸಕ ರಘುಮೂರ್ತಿ ಭೇಟಿ
Team Udayavani, Nov 20, 2021, 10:41 AM IST
ಚಳ್ಳಕೆರೆ: ಕಳೆದ ಸುಮಾರು ಒಂದುವಾರದಿಂದ ನಿರಂತರ ಮಳೆ ಹಿನ್ನೆಲೆಯಲ್ಲಿಇಲ್ಲಿನ ಕಾಟಪ್ಪನಹಟ್ಟಿ, ಸೂಜಿಮಲ್ಲೇಶ್ವರನಗರ ವ್ಯಾಪ್ತಿಯಲ್ಲಿ ಮೂರಕ್ಕೂಹೆಚ್ಚು ಮನೆಗಳು ಕುಸಿದುಬಿದ್ದಿವೆ.ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕಟಿ.ರಘುಮೂರ್ತಿ ಸ್ಥಳಕ್ಕೆ ಭೇಟಿ ನೀಡಿಕುಟುಂಬಗಳಿಗೆ ಸಾಂತ್ವನ ಹೇಳಿದರು.
ನಗರದ ಹೃದಯ ಭಾಗದಲ್ಲಿರುವಸಂತ ಮೈದಾನಕ್ಕೆ ಭೇಟಿ ನೀಡಿದಶಾಸಕರು, ಮಳೆ ಹಿನ್ನೆಲೆಯಲ್ಲಿಮೈದಾನದ ತುಂಬ ನೀರು ನಿಂತು ಕೆಸರುಗದ್ದೆಯಾಗಿದ್ದು ಓಡಾಟ ನಡೆಸುವುದೇಕಷ್ಟವಾಗಿದೆ. ಮೈದಾನದ ಒಳಗೆ ನೀರುಬರದಂತೆ ಬದಲಿ ವ್ಯವಸ್ಥೆ ಮಾಡಬೇಕು.
ಈಗಿರುವ ಕೆಸರನ್ನು ಸಂಪೂರ್ಣವಾಗಿತೆರವುಗೊಳಿಸಲು ಪೌರಾಯುಕ್ತಪಿ.ಪಾಲಯ್ಯ ಅವರಿಗೆ ಸೂಚಿಸಿದರು.ನಗರ ವ್ಯಾಪ್ತಿಯಲ್ಲಿ ಎಲ್ಲ ವಾಡ್ìಗಳಿಗೆ ಭೇಟಿ ನೀಡಿ ಶಿಥಿಲಗೊಂಡಮನೆಗಳ ಬಗ್ಗೆ ಮಾಹಿತಿಸಂಗ್ರಹಿಸಬೇಕು. ಮಳೆಗೆ ಹಾನಿಯಾದಮನೆಗಳಿಗೆ ತುರ್ತು ಪರಿಹಾರಕ್ಕಾಗಿ ಕೂಡಲೇ ಜಿಲ್ಲಾ ಧಿಕಾರಿಗಳಿಗೆ ವರದಿನೀಡಿ ತಮ್ಮ ಗಮನಕ್ಕೆ ತಂದರೆ ಪರಿಹಾರತುರ್ತಾಗಿ ಕೊಡಿಸುವ ಭರವಸೆ ನೀಡಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷಬಿ.ಟಿ. ರಮೇಶ್ಗೌಡ, ಮುಖಂಡರಾದಆರ್. ಪ್ರಸನ್ನಕುಮಾರ್, ಟಿ.ಕೃಷ್ಣಮೂರ್ತಿ, ಅಂಜಿನಪ್ಪ, ಫರೀದ್ಖಾನ್, ಮಾಚಿಪ್ರಭು ವೀರಣ್ಣ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ
Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ
Road mishap: ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ; ಓರ್ವ ಸಾವು