ಸಂಪತ್ತಿನಿಂದ ನೆಮ್ಮದಿ ಸಿಗಲ್ಲ: ಪಂಡಿತಾರಾಧ್ಯ ಶ್ರೀ
Team Udayavani, Dec 7, 2021, 6:32 PM IST
ಹೊಸದುರ್ಗ: ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಂತೋಷಸಿಗುತ್ತದೆಯೇ ಹೊರತು ಹಣ, ಐಶ್ವರ್ಯದಿಂದಲ್ಲ ಎಂದುತರಳಬಾಳು ಮಠದ ಸಾಣೇಹಳ್ಳಿ ಮಠದ ಪೀಠಾಧ್ಯಕ್ಷರಾದಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸಾಣೇಹಳ್ಳಿ ಸಮೀಪದ ಶ್ರೀಹಾಲುಮಲ್ಲೇಶ್ವರಗುಡ್ಡದ ಮಲ್ಲೇದೇವರ ಸನ್ನಿಧಾನದಲ್ಲಿನಡೆದ ಕಾರ್ತಿಕೋತ್ಸವ ಹಾಗೂ ಶರಣಧರ್ಮ ಸಮಾರಂಭದಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಓದದೆ,ಬರೆಯದೆ ಕೇವಲ ದೇವರಿಗೆ ಪೂಜೆ ಮಾಡಿದರೆ ಪರೀಕ್ಷೆಯಲ್ಲಿತೇರ್ಗಡೆ ಹೊಂದಲು ಸಾಧ್ಯವಿಲ್ಲ.
ಇದು ಅಜ್ಞಾನದ ಪ್ರತೀಕ.ನಿಮಗೆ ಒದಗಿ ಬಂದ ಕಾಯಕವನ್ನು ನಿಷ್ಠೆಯಿಂದ ಮಾಡಬೇಕುಎಂದರು.ಸುಮಾರು 300 ವರ್ಷಗಳ ಹಿಂದೆ ಸಾಣೇಹಳ್ಳಿಗೆ ಬಂದಿದ್ದಮಲ್ಲೇಶ್ವರ ಎಂಬ ಸಂತರೊಬ್ಬರು ಮಲ್ಲೇದೇವರಗುಡ್ಡದಲ್ಲಿವಾಸವಾಗಿದ್ದರು. ಕಾಡಿನಲ್ಲಿದ್ದ ಗಿಡಮೂಲಿಕೆಗಳಿಂದ ಅನೇಕರಿಗೆನೆಗಡಿ, ಕೆಮ್ಮು, ಜ್ವರ, ಧರ್ಮರೋಗಕ್ಕೆ ಔಷ ನೀಡುವ ಮೂಲಕಗುಣಮುಖರನ್ನಾಗಿ ಮಾಡುತ್ತಿದ್ದರು ಎಂದು ಸ್ಮರಿಸಿದರು.
ನಿವೃತ್ತ ಉಪನ್ಯಾಸಕ ಐ.ಜಿ. ಚಂದ್ರಶೇಖರಯ್ಯ ಮಾತನಾಡಿ,ಈ ಹಿಂದೆ ಮಲ್ಲೇಶ್ವರ ಎಂಬ ಸಿದ್ಧಿಪುರುಷರು ಇಲ್ಲಿ ನೆಲೆಸಿದ್ದರು.ಅವರ ಐಕ್ಯ ಸ್ಥಳವೇ ಈಗಿನ ಮಲ್ಲೆದೇವರಗುಡ್ಡ. ಈ ಪುಣ್ಯಕ್ಷೇತ್ರಎಲ್ಲಾ ಜಾತಿಗಳನ್ನು ಒಳಗೊಂಡ ಐಕ್ಯತಾ ಸ್ಥಳವಾಗಬೇಕು.ಶ್ರೀಗಳ ನೇತೃತ್ವದಲ್ಲಿ ಈ ಸ್ಥಳ ಅಭಿವೃದ್ಧಿಯಾಗಬೇಕೆಂದುಆಶಿಸಿದರು. ಶಿಕ್ಷಕ ಪ್ರಕಾಶ್, ಸಾಣೇಹಳ್ಳಿ ಸಾ.ಚಾ. ಮಂಜಯ್ಯ,ಸಾ.ನಿ. ರವಿಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ
Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ