ಹಣಕಾಸು ವಿವಾದ ಕೊಲೆಯಲ್ಲಿ ಅಂತ್ಯ


Team Udayavani, Dec 8, 2021, 12:41 PM IST

chitradurga news

ಚಿತ್ರದುರ್ಗ: ಹಣಕಾಸಿನ ವಿಚಾರವಾಗಿನಡೆದ ಮಾತುಕತೆ ವ್ಯಕ್ತಿಯೊಬ್ಬನನ್ನುಕೊಲೆ ಮಾಡಿಸಿದ ಘಟನೆ ನಗರದಹೃದಯ ಭಾಗದಲ್ಲಿರುವ ಬಾಲಕಿಯರಸರ್ಕಾರಿ ಪದವಿಪೂರ್ವ ಕಾಲೇಜುಹಿಂಭಾಗದ ಗಲ್ಲಿಯಲ್ಲಿ ನಡೆದಿದೆ.

ಜಿಮ್‌ ತರಬೇತುದಾರ ಹಾಗೂವೆಲ್ಡಿಂಗ್‌ ಕೆಲಸ ಮಾಡಿಕೊಂಡಿದ್ದ ಹೊರಪೇಟೆಯ ಮಹಮ್ಮದ್‌ ಅಜರ್‌(28) ಕೊಲೆಯಾದ ವ್ಯಕ್ತಿ. ನಗರದಲ್ಲಿಹಮಾಲಿ ಕೆಲಸ ಮಾಡಿಕೊಂಡಿದ್ದಮಾರುತಿ ನಗರದ ಮುಬಾರಕ್‌ ಅಲಿ(31), ಎಪಿಎಂಸಿಯಲ್ಲಿ ವಾಸವಿರುವಪ್ರದೀಪ್‌ (26) ಹಾಗೂ ಚೇಳುಗುಡ್ಡದಹಸೇನ್‌ (30) ಕೊಲೆ ಮಾಡಿರುವ ಆರೋಪಿಗಳು. ಘಟನೆನಡೆದ ಕೇವಲ ಆರುತಾಸುಗಳಲ್ಲಿ ನಗರ ಠಾಣೆಪೊಲೀಸರು ಕೊಲೆಆರೋಪಿಗಳನ್ನುಬಂಧಿ ಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿ ಕಾತಿಳಿಸಿದ್ದಾರೆ.

ಘಟನೆ ವಿವರ: ಕೊಲೆಯಾದ ನಗರದಹೊರಪೇಟೆಯ ನಿವಾಸಿ ಜಿಮ್‌ತರಬೇತುದಾರ ಮಹಮ್ಮದ್‌ ಅಜರ್‌(28) ಬಳಿ ಹಮಾಲಿ ಕೆಲಸ ಮಾಡುತ್ತಿದ್ದಮುಬಾರಕ್‌ 40 ಸಾವಿರ ರೂ. ಹಾಗೂಪ್ರದೀಪ್‌ 20 ಸಾವಿರ ರೂ. ಸಾಲಪಡೆದಿದ್ದರು. ಕೆಲ ದಿನಗಳಿಂದ ಸಾಲದಹಣ ನೀಡುವಂತೆ ಅಜರ್‌ ಕೇಳಿದ್ದಾನೆ.

ಈ ವೇಳೆ ಮುಬಾರಕ್‌ ಪತ್ನಿ ಬಗ್ಗೆ ಅವಾಚ್ಯಶಬ್ದಗಳಿಂದ ಮಾತನಾಡಿದ್ದರಿಂದಸಿಟ್ಟಿಗೆದ್ದಿದ್ದ ಮುಬಾರಕ್‌ ಅಲಿ, ಪ್ರದೀಪ್‌ಸ್ನೇಹಿತನಾದ ಹೂವಿನ ವ್ಯಾಪಾರಿ ಹಸೇನ್‌ಬಳಿ ಕೊಲೆ ಬಗ್ಗೆ ಚರ್ಚೆ ನಡೆಸಿದ್ದಾರೆ.ಬಳಿಕ ಈ ಮೂವರು ಕೊಲೆಗೆ ಸಂಚುರೂಪಿಸಿದ್ದಾರೆ. ನಗರದ ಕೆಲವುಕಡೆಗಳಲ್ಲಿ ಅಜರ್‌ನನ್ನು ಕರೆಸಿಕೊಂಡಾಗಆತ ಸ್ನೇಹಿತರೊಂದಿಗೆ ಬಂದಿದ್ದರಿಂದ3 ಬಾರಿ ಕೊಲೆ ಯತ್ನ ವಿಫಲವಾಗಿದೆ.ಡಿ. 6 ರಂದು ಸೋಮವಾರ ರಾತ್ರಿ10:30ರ ಸಮಯದಲ್ಲಿ ಹಣನೀಡುತ್ತೇವೆಂದು ನಗರದ ಸರ್ಕಾರಿಬಾಲಕಿಯರ ಪದವಿಪೂರ್ವ ಕಾಲೇಜುಹಿಂಭಾಗದ ರಸ್ತೆಗೆ ಅಜರ್‌ನನ್ನು ಕರೆಸಿದ್ದಾರೆ.

ಮುಬಾರಕ್‌ ಅಲಿ,ಪ್ರದೀಪ್‌ ನೀಡಿದ ಹಣವನ್ನು ಬೈಕ್‌ಮೇಲೆ ಕುಳಿತು ಎಣಿಸುತ್ತಿದ್ದ ಅಜರ್‌ಮೇಲೆ ಏಕಾಏಕಿ ಮೂವರು ಸೇರಿಚಾಕು, ಮಚ್ಚಿನಿಂದ ಹಲ್ಲೆ ನಡೆಸಿತಲೆ ಮೇಲೆ ಕಲ್ಲುಎತ್ತಿ ಹಾಕಿ ಕೊಲೆಮಾಡಿದ್ದಾರೆ.ಮೃತನ ತಂದೆ ಮಹಮದ್‌ಅಲಿ ನೀಡಿದ ದೂರಿನನ್ವಯಚಿತ್ರದುರ್ಗ ನಗರ ಠಾಣೆ ಪೊಲೀಸರುವಿದ್ಯಾನಗರದ ರಾಷ್ಟ್ರೀಯ ಹೆದ್ದಾರಿಬಳಿ ಇದ್ದ ಮೂವರು ಆರೋಪಿಗಳನ್ನುವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆಒಳಪಡಿಸಿದ್ದಾರೆ.

ಪ್ರಕರಣವನ್ನು ಕೆಲಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ನಗರ ಠಾಣೆ ಸಿಪಿಐ ನಯೀಂಅಹಮದ್‌, ಪಿಎಸ್‌ಐ ಸುರೇಶ್‌,ಸಿಬ್ಬಂದಿಗಳಾದ ರಾಜಶೇಖರ್‌,ಜಗದೀಶ್‌, ಪಿ.ರವಿ, ಅಶೋಕ, ಜಯಪ್ಪ,ಮಧುಸೂಧನ್‌ ತಂಡದ ಕಾರ್ಯವನ್ನುಎಸ್ಪಿ ಜಿ. ರಾಧಿಕಾ ಶ್ಲಾಘಿಸಿದ್ದಾರೆ

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

ಯಡಿಯೂರಪ್ಪ

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ

Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ

Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ

Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ

18

Road mishap: ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ; ಓರ್ವ ಸಾವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.