ಬೆಳೆ ಸಮೀಕ್ಷೆ APP ಬಳಕೆಗೆ ರೈತರ ನಿರಾಸಕ್ತಿ


Team Udayavani, Sep 20, 2021, 4:28 PM IST

chitradurga news

ಚಿತ್ರದುರ್ಗ: ಕೃಷಿ ಇಲಾಖೆಯನ್ನು ತಾಂತ್ರಿಕತೆಯಕಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರ ರೈತತನ್ನ ಜಮೀನಿನಲ್ಲಿ ಬೆಳೆದ ಬೆಳೆಯನ್ನು ತಾನೇಸಮೀಕ್ಷೆ ನಡೆಸಿ ಇಲಾಖೆ ನಿಗ ದಿ ಮಾಡಿರುವಆ್ಯಪ್‌ಗೆ ಅಪ್ಲೋಡ್‌ ಮಾಡುವ ಹೊಸತನರೂಪಿಸಿದೆ. ಆದರೆ, ಈ ತಂತ್ರಜ್ಞಾನ ಅನುಷ್ಠಾನಕ್ಕೆಬಂದು ಎರಡು ವರ್ಷಗಳಾದರೂ ರೈತರಲ್ಲಿ ಈಬಗ್ಗೆ ನಿರಾಸಕ್ತಿ ಎದ್ದು ಕಾಣಿಸುತ್ತಿದೆ.

ಇದಕ್ಕೆ ಸರ್ಕಾರರೂಪಿಸಿರುವ ಮೊಬೈಲ್‌ ಆ್ಯಪ್‌ನಲ್ಲಿರುವ ಕೆಲಸಮಸ್ಯೆಗಳೂ ಕಾರಣವಾಗಿವೆ.ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಜಮೀನಿನಲ್ಲಿರುವಪ್ರಮುಖ ಬೆಳೆ ನಮೂದಿಸಿದ ನಂತರ, ಅಲ್ಲಿರುವಮಿಶ್ರ ಬೆಳೆಗಳನ್ನು ದಾಖಲಿಸಲು ಆಯ್ಕೆಯೇಇಲ್ಲವಾಗಿದೆ. ಉದಾಹರಣೆಗೆ 2 ಎಕರೆಪ್ರದೇಶದಲ್ಲಿ ಅಡಕೆ ನಾಟಿ ಮಾಡಿದ್ದು, ಮಧ್ಯದಲ್ಲಿಮಿಶ್ರ ಬೆಳೆಯಾಗಿ ಬಾಳೆ ಅಥವಾ ಪಪ್ಪಾಯಿನಾಟಿ ಮಾಡಿದ್ದರೆ, ಇಲ್ಲಿ 2 ಎಕರೆ ಅಡಕೆ ಮಾತ್ರದಾಖಲಾಗುತ್ತದೆ.

ಒಂದು ವೇಳೆ ಅಡಕೆ-ಬಾಳೆಎರಡನ್ನೂ ನಮೂದಿಸುವುದಾದರೆ ತಲಾಒಂದೊಂದು ಎಕರೆ ಎಂದು ದಾಖಲಿಸಬೇಕಿದೆ.ಅಪೂರ್ಣವಾಗಿರುವ ಆ್ಯಪ್‌ ಕಾರಣಕ್ಕೆಬೆಳೆ ಸಮೀಕ್ಷೆಗೆ ಮುಂದಾಗುವ ರೈತರು ಎಲ್ಲಬೆಳೆಗಳನ್ನು ನಮೂದಿಸಲಾಗದೆ ಅರ್ಧಕ್ಕೆ ನಿಲ್ಲಿಸಿಮನೆಗೆ ಮರಳುವಂತಾಗಿದೆ. ಇದರೊಟ್ಟಿಗೆಪೋಟೋ ಅಪ್‌ಲೋಡ್‌ ಆಗಲು ಸಾಕಷ್ಟುಸಮಯ ಹಿಡಿಯುವುದು ತಾಳ್ಮೆ ಪರೀಕ್ಷೆಮಾಡುತ್ತದೆ.ಶೇ.9.8ರಷ್ಟು ರೈತರಿಂದ ಸ್ವಯಂ ಸಮೀಕ್ಷೆ:ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರ್ಷ ಬೆಳೆ ಸಮೀಕ್ಷೆಗೆ 6.2 ಲಕ್ಷ ತಾಕು (ಜಮೀನು)ಗಳಿದ್ದು, ಈವರೆಗೆ3.1 ಲಕ್ಷ ತಾಕುಗಳ ಅಂದರೆ ಶೇ.50ರಷ್ಟು ಸಮೀಕ್ಷೆಮುಗಿದು ಹೋಗಿದೆ.

ಆದರೆ, ಈ ಶೇ.50ರಲ್ಲಿಖುದ್ದು ರೈತರೇ ಬೆಳೆ ಸಮೀಕ್ಷೆ ಮಾಡಿರುವುದುಕೇವಲ 59 ಸಾವಿರ ತಾಕುಗಳು. ಒಟ್ಟಾರೆತಾಕುಗಳ ಪೈಕಿ ರೈತರೇ ಸಮೀಕ್ಷೆ ನಡೆಸಿರುವತಾಕುಗಳು ಶೇ.9.8ರಷ್ಟು ಮಾತ್ರ ಎನ್ನುವುದುಸೋಜಿಗದ ಸಂಗತಿಯಾಗಿದೆ.ರೈತರೇ ಬೆಳೆ ಸಮೀಕ್ಷೆ ಮಾಡಿಕೊಳ್ಳಲುಆಗದಿದ್ದರೆ ಅವರಿಗೆ ಪರಿಚಯದ ಮತ್ತೂಬ್ಬರೈತ ಅಥವಾ ಸಂಬಂ ಧಿಕರ ಮೊಬೈಲ್‌ನಿಂದಲೂಸಮೀಕ್ಷೆ ಮಾಡಿಸಬಹುದು. ಇದೂ ಆಗದಿದ್ದರೆಕೃಷಿ ಇಲಾಖೆ ಪ್ರತಿ ಹಳ್ಳಿಗಳಲ್ಲಿ ನಿಯೋಜಿಸಿರುವಖಾಸಗಿ ನಿವಾಸಿಗಳಿಂದ ಸಮೀಕ್ಷೆ ಮಾಡಿಸಲಿದೆ.

ತಿಪ್ಪೇಸ್ವಾಮಿ ನಾಕೀಕೆರೆ

ಟಾಪ್ ನ್ಯೂಸ್

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

ಯಡಿಯೂರಪ್ಪ

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.